Publish Date: Fri, 05 May 2023 (18:02 IST)
Updated Date: Fri, 05 May 2023 (17:55 IST)
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಉಮೇಶ್ ಶೆಟ್ಟಿ ಇಂದು ಭರ್ಜರಿ ಮತಯಾಚನೆ ನಡೆಸಿದ್ರು ಬಿಜೆಪಿ ಅಭ್ಯರ್ಥಿಯಾಗಿರುವ ಉಮೇಶ್ ಶೆಟ್ಟಿ ಗೋವಿಂದರಾಜ ನಗರದ ವಿಧಾನಸಭಾ ಕ್ಷೇತ್ರದ ಎಲ್ಲಾ ವಾರ್ಡ್ ಗಳಿಗೆ ಬೈಕ್ ರ್ಯಾಲಿಯಲ್ಲಿ ತೆರಳಿ ಮತಯಾಚನೆ ಮಾಡಿದ್ರು.... ಇನ್ನು ಬಿಜೆಪಿ ಅಭ್ಯರ್ಥಿಯಾದ ಉಮೇಶ್ ಶೆಟ್ಟಿಯವರಿಗೆ ಸಚಿವ ಸೋಮಣ್ಣ ಅವರ ಮಗನಾದ ಅರುಣ್ ಸೋಮಣ್ಣ ಅವರು ರ್ಯಾಲಿಯಲ್ಲಿ ಭಾಗಿಯಾಗಿ ಸಾತ್ ನೀಡಿದರು.....ಇದೇ ಸಂದರ್ಭದಲ್ಲಿ ನೂರಾರು ಕಾರ್ಯಕರ್ತರು ಹಾಗೂ ಬೆಂಬಲಿಗರಿಂದ ಸಾಥ್ ನೀಡಿದ್ರು