Webdunia - Bharat's app for daily news and videos

Install App

ಮತ್ತೆ ರಸ್ತೆಗಿಳಿದ ಕಾಡಾನೆ ಸಂಚಾರ ಅಸ್ತವ್ಯಸ್ತ

Webdunia
ಬುಧವಾರ, 21 ಜೂನ್ 2023 (18:56 IST)
ಚಾಮರಾಜನಗರ ಸುತ್ತಮುತ್ತ ಕಾಡನೆಗಳ ಹಾವಳಿ ಹೆಚ್ಚಾಗಿದ್ದು, ಕಾಡನೊಯೊಂದು ರಸ್ತೆಗಿಳಿದಿದ್ದ ಕಾರಣ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಚಾಮರಾಜನಗರ ಹಾಗೂ ತಮಿಳುನಾಡಿನ ರಾಷ್ಟ್ರೀಯ ಹೆದ್ದಾರಿ ಹಸನೂರು ಬಳಿ‌ ಈ ಘಟನೆ ನಡೆದಿದ್ದು, ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆಯಲ್ಲೇ ನಿಂತಿದ್ದ ಕಾಡಾನೆ ಬಳಿ ಹೋಗಿ ಸೆಲ್ಪಿ ತೆಗೆಯಲು ಹೋಗಿ ಪುಂಡರು ಹುಚ್ಚಾಟ್ಟ ಮೆರೆದಿದ್ದಾರೆ.. ಈ ವೇಳೆ ಕಾಡಾನೆ ಕೋಪಗೊಂಡಿದ್ದು, ಯುವಕರು ಅಲ್ಲೇ ಬೈಕ್ ಬಿಟ್ಟು ಸ್ವಲ್ಪದರಲ್ಲೇ ಬಚಾವ್​​ ಆಗಿದ್ದಾರೆ.. ಬೈಕ್ ಜಖಂ, ಸ್ವಲ್ಪ ಕಾಲ ಕಾಡಾನೆ ಆತಂಕ ಸೃಷ್ಟಿ ಮಾಡಿತ್ತು.. ನಂತರ ಕಾಡಿನ ಕಡೆಗೆ ಹೊರಟಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments