Webdunia - Bharat's app for daily news and videos

Install App

ಸೈಕೋ ಮನಸ್ಥಿತಿ ಕಳ್ಳನ್ನ ಕೃತ್ಯಕ್ಕೆ ಮನೆಯವರಿಗೆ ಶಾಕ್

Webdunia
ಶನಿವಾರ, 22 ಅಕ್ಟೋಬರ್ 2022 (15:23 IST)
ಕಳ್ಳ ಮನೆಗೆ ನುಗ್ಗಿದ್ರೆ ಒಂದು ಮನೆಯಲ್ಲಿ ಚಿನ್ನಾಭರಣ ದೋಚ್ತಾನೆ. ಇಲ್ಲ ಮನೆ ವಸ್ತು ದೋಚ್ತಾನೆ.ಆದರೆ ಇಲ್ಲೊಬ್ಬ ಕಳ್ಳ ಇದ್ದಾನೆ ಮಾಡದ ಕಳ್ಳತನಕ್ಕೆ ಬಂದ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಸೈಕೋ ಕಳ್ಳನ್ನ ಕೃತ್ಯದಿಂದ ಮನೆಯವರಿಗೆ ಶಾಕ್ ಆಗಿದೆ.ಮನೆಯವರು ವಿದೇಶಿ ಪ್ರವಾಸಕ್ಕೆ ಹೋದಾಗ ಕಳ್ಳ ಮನೆಗೆ ಎಂಟ್ರಿ ಕೊಡ್ತಾನೆ.ಮುಂಜಾನೆ ಮನೆಗೆ ಬಂದು ಸಂಜೆವರೆಗೂ ಮನೆಯಲ್ಲೇ ವಾಸ್ತವ್ಯ ಹೂಡುತ್ತಾನೆ.ಬಾತ್ ರೂಮ್ ನಲ್ಲಿ ಸ್ನಾನ ಮಾಡಿ ಮನೆ ಸರ್ಚಿಂಗ್ ಮಾಡ್ತಾನೆ. .ಇನ್ನೂ ಸಂಜೆ ಆಗ್ತಿದ್ದಂತೆ ಮನೆಯವರ ಎಂಟ್ರಿ ಆಗ್ತಿದ್ದಂತೆ ದೇವರ ಮನೆಯ ಮುಂದೆ ಕಳ್ಳನ ಶವ ಇದೆ.ಕಳ್ಳ ಮನೆಯಲ್ಲಿ ಸೀಲಿಂಗ್ ಫ್ಯಾನ್ ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ದಿಲೀಪ್ ಬಹದ್ದೂರ್ ಆತ್ಮಹತ್ಯೆ ಮಾಡಿಕೊಂಡಿರುವ ಕಳ್ಳನಾಗಿದ್ದು,2006ರಲ್ಲಿ ಜೀವನ್ ಭೀಮಾನಗರದಲ್ಲಿ ನಡೆದ ಕೃತ್ಯದಲ್ಲಿ ಬಂಧಿತನಾಗಿದ್ದ.ಸಾಫ್ಟ್ ವೇರ್ ಎಂಜಿನೀಯರ್ ಫ್ಯಾಮಿಲಿ ಪ್ರವಾಸಕ್ಕೆ ಹೋಗಿದ್ದ. ವಾಸವಿದ್ದ ಟೆಕ್ಕಿ ಕುಟುಂಬ ಆತಂಕದಲ್ಲಿದ್ದು,

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಂದು ನಾವು ನೀಡಿದ ಅನುದಾನದಲ್ಲಿ ಕಾಮಗಾರಿ ಮಾಡ್ತಿದ್ರೆ ಬೆಂಗಳೂರಿಗೆ ಈ ಪರಿಸ್ಥಿತಿ ಬರ್ತಿರ್ಲಿಲ್ಲ: ಆರ್‌ ಅಶೋಕ್‌

IMD, ಕೇರಳಕ್ಕೆ ನಾಲ್ಕೈದು ದಿನಗಳಲ್ಲಿ ಮುಂಗಾರು ಪ್ರವೇಶ

HD Kumaraswamy, ಸತ್ತ ಸರಕಾರಕ್ಕೆ ಸಾಧನೆ ಸಮಾವೇಶ ಬೇರೆ ಕೇಡು: ಕುಮಾರಸ್ವಾಮಿ ಗರಂ

Siddaramaiah: ನಾವು ನುಡಿದಂತೆ ನಡೆದಿದ್ದೇವೆ, ನಮಗೆ ಎಲ್ಲಾ ಧರ್ಮವೂ ಒಂದೇ: ಸಿಎಂ ಸಿದ್ದರಾಮಯ್ಯ

Rahul Gandhi: ನಿಮ್ಮ ಹಣವನ್ನು ನಿಮಗೇ ಮರಳಿಸುವುದೇ ನಮ್ಮ ಉದ್ದೇಶ: ರಾಹುಲ್ ಗಾಂಧಿ

ಮುಂದಿನ ಸುದ್ದಿ
Show comments