Webdunia - Bharat's app for daily news and videos

Install App

ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ; ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

Webdunia
ಬುಧವಾರ, 16 ಫೆಬ್ರವರಿ 2022 (21:23 IST)
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ 2022-2025 ನೇ ಸಾಲಿನ ಚುನಾವಣೆಯು ಫೆಬ್ರವರಿ, 27 ರಂದು ನಡೆಯಲಿದ್ದು, ಈ ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿಗಳು ನಾಮ ನಿರ್ದೇಶನ ಪತ್ರವನ್ನು ಸಲ್ಲಿಸಿದ್ದಾರೆ. 
ನಾಮ ನಿರ್ದೇಶನ ಪತ್ರ ಸಲ್ಲಿಸಿದವರ ವಿವರ: ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಕುಡೆಕಲ್ ಸಂತೋಷ್, ಬಿ.ಆರ್.ಸವಿತಾ ರೈ, ಜಿಲ್ಲಾ ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಎಸ್.ಲೋಕೇಶ್ ಸಾಗರ್, ಅಮ್ಮಣಿಚಂಡ ಪ್ರವೀಣ್ ಚಂಗಪ್ಪ, ಮುರಳಿಧರ್ ಎಸ್.ಎ., ಪಾರ್ಥ ಚಿಣ್ಣಪ್ಪ, ಎಚ್.ಕೆ.ಜಗದೀಶ್, ಬಿ.ಜಿ.ಮಂಜು. 
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಜಿ.ವಿ.ರವಿಕುಮಾರ್, ಬಿ.ಅನುಕಾರ್ಯಪ್ಪ, ಜಿಲ್ಲಾ ಕಾರ್ಯದರ್ಶಿ ಸ್ಥಾನಕ್ಕೆ ದುಗ್ಗಳ ಸದಾನಂದ, ಟಿ.ಕೆ.ಸಂತೋಷ್, ಎಚ್.ಬಿ.ಯಶೋದ, ಎ.ಎನ್.ವಾಸು, ಜೆ.ಪ್ರೇಮ್ ಕುಮಾರ್, 
ಜಿಲ್ಲಾ ಖಜಾಂಜಿ ಸ್ಥಾನಕ್ಕೆ ಉಜ್ವಲ್ ರಂಜಿತ್, ಪಿ.ಎ.ಆನಂದ್, ಜಿಲ್ಲಾ ಕಾರ್ಯ ಕಾರಿಣೀಯ ಸದಸ್ಯರು ಎಂ.ಎಸ್.ಸುನಿಲ್, ಎಂ.ಕೆ.ರವಿಕುಮಾರ್, ಎನ್.ಎ.ಅಶ್ವತ್ ಕುಮಾರ್, ಎಚ್.ಕೆ.ಭಾಸ್ಕರ್, ಕಿರಿಯಮಾಡ ರಾಜ್ ಕುಶಾಲಪ್ಪ, ಕೆ.ಎಂ.ವಿನೋದ್, ಪ್ರಸಾದ್, ಸೈಯದ್ ಇರ್ಫಾನ್, ಡಿ.ಪಿ.ಲೋಕೇಶ್, ಎಸ್.ಮಹೇಶ್, ಅಲ್ಲಾರಂಡ ವಿಟ್ಟಲ, ಎಚ್.ಎನ್.ಲಕ್ಷ್ಮೀಶ್, ಪಿ.ವಿ.ಪ್ರಭಾಕರ್, ಎಂ.ಎನ್.ಖಲೀಲ್, ಜಿ.ಕೆ.ಬಾಲಕೃಷ್ಣ, ಟಿ.ಜಿ.ಸತೀಶ್, ಕೋಲತಂಡ ಯು. ರಘು ಮಾಚಯ್ಯ, ಕೆ.ಎ.ಆದಿತ್ಯ, ಎಂ.ಮಲ್ಲಿಕಾರ್ಜುನ, ಬಿ.ಜೆ.ಕಿಶೋರ್, ನವೀನ್ ಸುವರ್ಣ, ಡಿ.ನಾಗೇಶ್, ರಘು ಹೆಬ್ಬಾಲೆ, ಎಚ್.ಜೆ.ರಾಕೇಶ್, ವಿಷ್ಮಾ ಉಕ್ಕೇರಂಡ, ರೇಖಾ ಗಣೇಶ್, ರಿಜ್ವಾನ್ ಹುಸೈನ್ ಎಸ್.ಎ., ಸುರ್ಜಿತ್ ಕುಮಾರ್ ಎಸ್.ಪಿ., ಬಿ.ಕೆ.ಶಶಿಕುಮಾರ್ ರೈ ಮತ್ತು ವಿನಯ್ ಎನ್. ಚೆರಿಯಮನೆ ಸುರೇಶ್, ಸ್ಟ್ಯಾನ್ಲಿ ಡಿ., ಎಸ್.ಕೆ.ಲಕ್ಷ್ಮೀನಾರಾಯಣ, 
ರಾಜ್ಯ ಸಮಿತಿ ನಿರ್ದೇಶಕ ಸ್ಥಾನಕ್ಕೆ ತೇಲಪಂಡ ಕವನ್ ಕಾರ್ಯಪ್ಪ ಮತ್ತು ಟಿ.ಎನ್.ಮಂಜುನಾಥ್ ಅವರು ನಾಮ ನಿರ್ದೇಶನ ಪತ್ರ ಸಲ್ಲಿಸಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಕೆ.ಕೆ.ದಿನೇಶ್ ಕುಮಾರ್ ಅವರು ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇದೊಂದು ಹಾಸ್ಯಾಸ್ಪದ ಕಾರ್ಯಕ್ರಮ: ಸಾಧನಾ ಸಮಾವೇಶಕ್ಕೆ ಆರ್‌ ಅಶೋಕ್ ಆಕ್ರೋಶ

ಸಾಧನಾ ಸಮಾವೇಶದಲ್ಲಿ ಸಿಎಂ ಈ ಪ್ರಶ್ನೆಗೆಲ್ಲ ಉತ್ತರಿಸಬೇಕು: ಎಚ್‌ ವಿಶ್ವನಾಥ್‌

DK Shivakumar: ಗೃಹಲಕ್ಷ್ಮಿ ಹಣ ಪ್ರತೀ ತಿಂಗಳು ಕೊಡ್ತೀವಿ ಅಂತ ಹೇಳಿಲ್ಲ: ವರಸೆಯೇ ಬದಲಿಸಿದ ಡಿಕೆ ಶಿವಕುಮಾರ್

ಬಿಡದಿಯ ಮೂಕ ಬಾಲಕಿಯ ಹತ್ಯೆ ಪ್ರಕರಣಕ್ಕೆ ಬಿಗ್‌ಟ್ವಿಸ್ಟ್‌, ಸಿಸಿಟಿವಿಯಲ್ಲಿ ಸೆರೆಯಾಯಿತು ಸಾವಿನ ಅಸಲಿ ಕಾರಣ

ಏನ್ರಿ ಅದು ಕ್ಷಮೆ, ಮೊದಲು ನಡತೆಯಲ್ಲಿ ಬದಲು ಮಾಡಿಕೊಳ್ಳಿ: ಸೋಫಿಯಾ ಖುರೇಷಿ ವಿರುದ್ಧದ ಹೇಳಿಕೆಗೆ ವಿಜಯ್ ಶಾಗೆ ಗದರಿದ ಸುಪ್ರೀಂ

ಮುಂದಿನ ಸುದ್ದಿ
Show comments