Webdunia - Bharat's app for daily news and videos

Install App

ಆರ್ ಟಿ ಓ ಗೆ ಪಂಗನಾಮ ಹಾಕಿ ಕೋಟಿ ಕೋಟಿ ವಂಚನೆ

Webdunia
ಬುಧವಾರ, 3 ಆಗಸ್ಟ್ 2022 (14:42 IST)
ಬಗೆದಷ್ಟು ಬಯಲಾಗ್ತಿದೆ ಆರ್ ಟಿ ಒ ಕೋಟಿ ಕೋಟಿ ವಂಚನೆಯ ಜಾಲ.ನಕಲಿ ಚಲನ್ ಗಳನ್ನ ಅಪ್ಲೋಡ್ ಮಾಡಿ ಕಿಡಿಗೇಡಿಗಳು ವಂಚನೆ ಮಾಡ್ತಿದ್ರು.ರೋಡ್ ಟ್ಯಾಕ್ಸ್ ಕಟ್ಟದೇ 50 ಕೋಟಿಗೂ ಅಧಿಕ ಹಣ  ಅಧಿಕಾರಿಗಳು ನುಂಗಿ ನೀರು ಕುಡಿದಿದ್ರು.
 
ಇನ್ನು ಮಲ್ಲೇಶ್ವರಂ ಪೊಲೀಸರಿಂದ ಈ ಹಿಂದೆ ಇಬ್ಬರು ಆರೋಪಿಗಳು ಅರೆಸ್ಟ್ ಆಗಿದ್ದರು.ಚಿತ್ರನಟಿ ರಾಗಿಣಿಯ ಬಾಯ್ ಫ್ರೆಂಡ್ ರವಿಶಂಕರ್ ಹಾಗೂ ಅಜಯ್ ಕೂಡ ಅರೆಸ್ಟ್ ಆಗಿದ್ದರು.ವಿಚಾರಣೆ ವೇಳೆ ರಾಗಿಣಿಯ ಬಾಯ್ ಫ್ರೆಂಡ್ ನಿಜ ಬಾಯ್ಬಿಟ್ಟಿದ್ದಾನೆ.ಹಲವು ಆರ್ ಟಿ ಓ ಅಧಿಕಾರಿಗಳು ಶಾಮೀಲಾಗಿ ಸರ್ಕಾರದ ಹಣವನ್ನ ನುಂಗಿ ನೀರು ಕುಡಿದಿದ್ದಾರೆ.ಇದೀಗ ಮಲ್ಲೇಶ್ವರಂ ಪೊಲೀಸರು ಆರ್ ಟಿ ಓ ಅಧಿಕಾರಿಗಳ ವಿಚಾರಣೆಗೆ ಮುಂದಾಗಿದ್ದಾರೆ.ಇದೇ ವಿಷಯವಾಗಿ ಕೋರಮಂಗಲ ಠಾಣೆಯಲ್ಲೂ ಹೊಸದೊಂದು ಎಫ್ ಐ ಆರ್ ದಾಖಲಾಗಿದೆ.
 
ಇ‌ನ್ನು ಡಾಟಾ ಎಂಟ್ರಿ ಆಪರೇಟರ್ ಸಂತೋಷನ ಹುಡುಕಾಟದಲ್ಲಿ ಕೋರಮಂಗಲ ಪೊಲೀಸರು ಮುಂದಾಗಿದ್ದಾರೆ.ಸಂತೋಷ ಕೋರಮಂಗಲ ಆರ್ ಟಿ ಓ ದಲ್ಲಿ ಡಾಟಾ ಎಂಟ್ರಿ ಆಪರೇಟರ್ ಆಗಿದ್ದ.2015 ರಿಂದ 2019 ರ ವರೆಗೂ ನಡೆದ ಬ್ರಹ್ಮಾಂಡ ಭ್ರಷ್ಟಾಚಾರ ಸದ್ಯದಲ್ಲೇ ಬಯಲಿಗೆ ಬರಲಿದೆ.ಇದೀಗ ನೂರಾರು ಕೋಟಿ ವಂಚನೆಯ ಜಾಡು ಹಿಡಿದು ಖಾಕಿ ಟೀಂ ಹೊರಟಿದೆ .
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇದೊಂದು ಹಾಸ್ಯಾಸ್ಪದ ಕಾರ್ಯಕ್ರಮ: ಸಾಧನಾ ಸಮಾವೇಶಕ್ಕೆ ಆರ್‌ ಅಶೋಕ್ ಆಕ್ರೋಶ

ಸಾಧನಾ ಸಮಾವೇಶದಲ್ಲಿ ಸಿಎಂ ಈ ಪ್ರಶ್ನೆಗೆಲ್ಲ ಉತ್ತರಿಸಬೇಕು: ಎಚ್‌ ವಿಶ್ವನಾಥ್‌

DK Shivakumar: ಗೃಹಲಕ್ಷ್ಮಿ ಹಣ ಪ್ರತೀ ತಿಂಗಳು ಕೊಡ್ತೀವಿ ಅಂತ ಹೇಳಿಲ್ಲ: ವರಸೆಯೇ ಬದಲಿಸಿದ ಡಿಕೆ ಶಿವಕುಮಾರ್

ಬಿಡದಿಯ ಮೂಕ ಬಾಲಕಿಯ ಹತ್ಯೆ ಪ್ರಕರಣಕ್ಕೆ ಬಿಗ್‌ಟ್ವಿಸ್ಟ್‌, ಸಿಸಿಟಿವಿಯಲ್ಲಿ ಸೆರೆಯಾಯಿತು ಸಾವಿನ ಅಸಲಿ ಕಾರಣ

ಏನ್ರಿ ಅದು ಕ್ಷಮೆ, ಮೊದಲು ನಡತೆಯಲ್ಲಿ ಬದಲು ಮಾಡಿಕೊಳ್ಳಿ: ಸೋಫಿಯಾ ಖುರೇಷಿ ವಿರುದ್ಧದ ಹೇಳಿಕೆಗೆ ವಿಜಯ್ ಶಾಗೆ ಗದರಿದ ಸುಪ್ರೀಂ

ಮುಂದಿನ ಸುದ್ದಿ
Show comments