Publish Date: Tue, 31 Oct 2023 (19:46 IST)
Updated Date: Tue, 31 Oct 2023 (19:55 IST)
crಗ್ರಾಮ ಪಂಚಾಯ್ತಿ ಸದಸ್ಯರ ಪತಿ ಹಾಗೂ ಪಿಡಿಓ ಡಿಇಓ ಸಿಬ್ಬಂದಿ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಹರಿಹರ ತಾಲ್ಲೂಕಿನ ಸಾಲಕಟ್ಟೆಯಲ್ಲಿ ಪಿಡಿಓ ದಾಸರ ರವಿ ಹಾಗೂ ಸಿದ್ದಪ್ಪ ವಿರುದ್ದ ಹಲ್ಲೆಗೊಳಗಾದ ಸಿಬ್ಬಂದಿ ಪ್ರತಿಮ ದೂರಿದ್ದಾರೆ.ಇನ್ನು ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಹರಿಹರ ಗ್ರಾಮೀಣ ಠಾಣೆಯಲ್ಲಿ ದೂರನ್ನು ನೀಡಿದ್ದಾರೆ.