Webdunia - Bharat's app for daily news and videos

Install App

ತಾತಪ್ಪನನ್ನು ಮದುವೆಯಾಗಲು ಬಂದಿದ್ದ ಆಂಟಿ ಆಭರಣ ಸಮೇತ ಎಸ್ಕೇಪ್

Webdunia
ಗುರುವಾರ, 9 ಡಿಸೆಂಬರ್ 2021 (10:19 IST)
ಶಿವಮೊಗ್ಗ: ಮರು ಮದುವೆಯಾಗಲು ಹೊರಟಿದ್ದ 60 ವರ್ಷದ ವೃದ್ಧನಿಗೆ ಆಂಟಿಯೊಬ್ಬಳು ಪಂಗನಾಮ ಹಾಕಿ, ತಾಳಿ, ಆಭರಣ ಸಮೇತ ಎಸ್ಕೇಪ್ ಆದ ಘಟನೆ ನಡೆದಿದೆ.

ಕೆಲವು ತಿಂಗಳುಗಳ ಹಿಂದೆ 60 ವರ್ಷದ ನಂಜುಡಪ್ಪ ಎಂಬವರ ಪತ್ನಿ ತೀರಿಕೊಂಡಿದ್ದಳು. ಈ ವಯಸ್ಸಿನಲ್ಲಿ ಒಂಟಿಯಾಗಿ ಬದುಕುವುದು ಕಷ್ಟವೆಂದು ತಾತ ಇನ್ನೊಂದು ಮದುವೆಯಾಗಲು ವೈವಾಹಿಕ ಅಂಕಣ ಮೂಲಕ ವಧು ಕಂಡುಕೊಂಡಿದ್ದರು.

ಅದರಂತೆ ಸಿಗಂದೂರು ದೇವಾಲಯದಲ್ಲಿ ಮದುವೆಗೆ ಎಲ್ಲಾ ಸಿದ್ಧತೆಯೂ ಆಗಿತ್ತು. ಆದರೆ ಅಲ್ಲಿಗೆ ಹೋದಾಗ ಮದುವೆಗೆ ಅವಕಾಶವಿಲ್ಲ ಎಂದರಂತೆ. ಹೀಗಾಗಿ ಇಬ್ಬರೂ ಶಿವಮೊಗ್ಗಕ್ಕೆ ವಾಪಸಾಗಿದ್ದರು. ಬಸ್ ನಿಲ್ದಾಣದಲ್ಲಿ ನಂಜುಂಡಪ್ಪ ಬೈಕ್ ತರಲು ಹೋದಾಗ ಊಟ ಮಾಡಿ ಬರ್ತೀನಿ ಎಂದು ಹೋಗಿದ್ದ ವಧು ತಾಳಿ, ಕೈ ಬಳೆ, ಕಾಲುಂಗುರ ಸೇರಿದಂತೆ ಆಭರಣ, ರೇಷ್ಮೆ ಸೀರೆ ಸಮೇತ ಕಾಲ್ಕಿತ್ತಿದ್ದಾಳೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Bengaluru Rains: ಗ್ರೇಟರ್ ಬೆಂಗಳೂರು ಅಲ್ಲ ಇದು ವಾಟರ್ ಬೆಂಗಳೂರು

ಸಿಲಿಕಾನ್‌ ಸಿಟಿಯಲ್ಲಿ ಮಹಾಮಳೆಗೆ ಮೊದಲ ಬಲಿ: ಗೋಡೆ ಕುಸಿದು ಮಹಿಳಾ ಉದ್ಯೋಗಿ ಸಾವು

ಬೆಂಗಳೂರು-ಕನಕಪುರ ರಸ್ತೆಯಲ್ಲಿ ಬಸ್ ಪಲ್ಟಿ: ಸಬ್‌ಇನ್ಸ್‌ಪೆಕ್ಟರ್‌ ಸೇರಿ ಇಬ್ಬರು ದಾರುಣ ಸಾವು

Arecanut price today: ಬೆಲೆ ಏರಿಕೆ ನಿರೀಕ್ಷೆಯಲ್ಲಿದ್ದ ಅಡಿಕೆ ಬೆಳೆಗಾರರಿಗೆ ನಿರಾಸೆ

Gold Price today: ಚಿನ್ನ ಖರೀದಿದಾರರಿಗೆ ಇಂದು ಮತ್ತೆ ಆತಂಕ

ಮುಂದಿನ ಸುದ್ದಿ
Show comments