Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ನವದೆಹಲಿ : ಕೇಂದ್ರದ ಬಜೆಟ್ ವಿರುದ್ಧ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ.
'ಇದು ಪೆಗಾಸಸ್ ಆಧಾರಿತ ಬಜೆಟ್. ಹಣದುಬ್ಬರದಿಂದ ತತ್ತರಿಸಿರುವ ಜನರಿಗೆ ನೀಡಿರುವುದು ಶೂನ್ಯ. ದೊಡ್ಡ ದೊಡ್ಡ ಮಾತಾಡುವ ಸರ್ಕಾರ ಏನನ್ನೂ ನೀಡದೇ ಸೋತಿದೆ.
ಮಧ್ಯಮ ವರ್ಗಕ್ಕೆ ಯಾವುದೇ ತೆರಿಗೆ ವಿನಾಯಿತಿ ಇಲ್ಲ' ಎಂದು ವಾಗ್ದಾಳಿ ನಡೆಸಿದರು.