Webdunia - Bharat's app for daily news and videos

Install App

ಬಂದೂಕು ರಕ್ಷಣೆ ಮಾಡಿದ ಸಿ ಎ ಆರ್ ಟೀಂ

Webdunia
ಗುರುವಾರ, 9 ನವೆಂಬರ್ 2023 (15:47 IST)
ನಗರದಲ್ಲಿ ಸೋಮವಾರ  ಸುರಿದಿದ್ದ ಧಾರಾಕಾರ ಮಳೆಗೆ ಪಶ್ಚಿಮ ವಿಭಾಗ ಸಿಎಆರ್ ಶಸ್ತ್ರಾಸ್ತ್ರ ಸಂಗ್ರಹ ಕೇಂದ್ರಕ್ಕೆ ನೀರು ನುಗ್ಗಿದೆ.ಕೊಠಡಿಯಲ್ಲಿದ್ದ ಎಸ್ಎಲ್ಆರ್ ರೈಫಲ್,ಎಕೆ47,9 ಎಂಎಂ ಪಿಸ್ತೂಲ್,ಪಂಪ್ ಆ್ಯಕ್ಷನ್ ಗನ್ ,ರೈಫಲ್,ಎಕೆ47,9ಎಂಎಂಎ ಪಿಸ್ತೂಲ್ ಸೇರಿದಂತೆ 210 ಶಸ್ತ್ತಾಸ್ತ್ರಕ್ಕೆ ಹಾನಿಯಾಗಿದೆ.

ಮಳೆಯಲ್ಲಿ ತೇಲಿಹೋಗ್ತಿದ್ದ ಶಸ್ತ್ರಾಸ್ತ್ರ ರಕ್ಷಣೆ ಪೊಲೀಸರು ಮಾಡಿದ್ದಾರೆ.ಮಳೆಯಲ್ಲಿ ಸಂಪೂರ್ಣವಾಗಿ ವೆಪನ್ ಗಳು ನೆಂದು ಹೋಗಿದೆ.ಬಂದೂಕಿನ ಒಳಗೆ ಮಣ್ಣು ಸೇರಿಕೊಂಡಿದೆ.ಎಲ್ಲವನ್ನು ಸಿಎಆರ್ ಸಿಬ್ಬಂದಿ ಶುಚಿಗೊಳಿಸಿದ್ದಾರೆ.ಬಂದೂಕು ಕ್ಲೀನ್ ಮಾಡ್ತಾ ಬಿಸಿಲಲ್ಲಿ ಸಿಬ್ಬಂದಿ ಒಣಗಿಸಿದ್ದಾರೆ.ಸಂತೆಯಲ್ಲಿ ಮಾರಾಟ ಮಾಡಿದಂತೆ ಬಂದೂಕು ಸಿಎಆರ್ ಟೀಂ ಜೋಡಿಸಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

India Pakistan: ಜವಹರಲಾಲ್ ನೆಹರೂ ಪಾಕಿಸ್ತಾನಕ್ಕೆ ನೀರು ಮಾತ್ರವಲ್ಲ ಹಣವನ್ನೂ ಕೊಟ್ಟಿದ್ದರು

ಬೆಂಗಳೂರು ಮಳೆಯಲ್ಲಿ ಮುಳುಗಿರುವಾಗ ಯಾವ ಪುರುಷಾರ್ಥಕ್ಕೆ ಸಾಧನಾ ಸಮಾವೇಶ

DK Shivakumar: ನೀವು ಮನೆ ಸರಿಯಾಗಿ ಕಟ್ಟಿಕೊಳ್ಬೇಕು, ಆಗ ನೀರು ಬರಲ್ಲ: ಡಿಕೆ ಶಿವಕುಮಾರ್

Bengaluru Rains: ಬೆಳಿಗ್ಗೆಯಿಂದಲೇ ಶುರು ಮಳೆ, ಕಚೇರಿಗೆ ಹೋಗುವವರು ಗಮನಿಸಿ

DK Shivakumar: ಗೃಹಲಕ್ಷ್ಮಿ ಹಣ ಪ್ರತೀ ತಿಂಗಳು ಕೊಡ್ತೀವಿ ಅಂದಿಲ್ಲ ಎಂದ ಡಿಕೆಶಿ: ಪ್ರತೀ ತಿಂಗಳು ಅಂದ್ರೆ ಏನರ್ಥ

ಮುಂದಿನ ಸುದ್ದಿ
Show comments