Webdunia - Bharat's app for daily news and videos

Install App

ಅಜಿತ್ ರೈ ಮನೆ ಸೇರಿದಂತೆ ಒಟ್ಟು 12 ಕಡೆ ಏಕ ಕಾಲಕ್ಕೆ ದಾಳಿ ನಡೆಸಿದ್ದೇವೆ-ಲೋಕಾಯುಕ್ತ ಎಸ್.ಪಿ ಅಶೋಕ್

Webdunia
ಬುಧವಾರ, 28 ಜೂನ್ 2023 (19:47 IST)
ಅಜಿತ್ ರೈ ಮೇಲೆ ಲೋಕಾ ದಾಳಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಲೋಕಾಯುಕ್ತ ಎಸ್.ಪಿ ಅಶೋಕ್ ಪ್ರತಿಕ್ರಿಯಿಸಿದ್ದು,ಮಾಹಿತಿದಾರ ಮಾಹಿತಿ ಮೇಲೆ ಎಫ್.ಐ ಆರ್ ದಾಖಲು ಮಾಡಿದ್ದೇವೆ.ಒಟ್ಟು 12 ಕಡೆ ಏಕ ಕಾಲಕ್ಕೆ ದಾಳಿ ನಡೆಸಿದ್ದೇವೆ.ಇಲೀಗಲ್ ಪ್ರಾಪರ್ಟಿ ಇದ್ರೆ ಸೀಜ್ ಮಾಡ್ತೀವಿ.ಅವರ ವರಮಾನಕ್ಕಿಂತ ಆಸ್ತಿ ಹೆಚ್ಚಳ ಹಿನ್ನಲೆ ದಾಳಿ ಮಾಡಿದ್ದೇ.ಅಜೀತ್ ರೈ  ನಿವಾಸದಲ್ಲಿ 700 ಗ್ರಾಂ ಅಧಿಕ ಚಿನ್ನಭಾರಣ ಪತ್ತೆ ಜೊತೆಗೆ 2 ಲಕ್ಷ ನಗದು ಹಣ ಪತ್ತೆಯಾಗಿದೆ.ಚಂದ್ರ ಲೇ ಔಟ್ ಸಹೋದರ ನಿವಾಸದಲ್ಲಿ 40 ಲಕ್ಷ ನಗದು ಪತ್ತೆಯಾಗಿದೆ.ದೊಡ್ಡಬಳ್ಳಾಪುರ ಹೊರತು ಪಡಿಸಿ ಸ್ನೇಹಿತರು, ಸಂಭಂಧಿಕರ ಹೆಸರಲ್ಲಿ ಪ್ರಾಪರ್ಟಿ ಅಜೀತ್ ಹೊಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Arecanut price today: ಬೆಲೆ ಏರಿಕೆ ನಿರೀಕ್ಷೆಯಲ್ಲಿದ್ದ ಅಡಿಕೆ ಬೆಳೆಗಾರರಿಗೆ ನಿರಾಸೆ

Gold Price today: ಚಿನ್ನ ಖರೀದಿದಾರರಿಗೆ ಇಂದು ಮತ್ತೆ ಆತಂಕ

Mamata Banerjee:ಪಾಕಿಸ್ತಾನ ವಿರುದ್ಧ ವಿಶ್ವಕ್ಕೆ ಮನವರಿಕೆ ಮಾಡಲು ನಮ್ಮ ಸಂಸದರನ್ನು ಕಳಿಸಲ್ಲ ಎಂದ ಮಮತಾ ಬ್ಯಾನರ್ಜಿ

Pakistan: ಉಗ್ರ ಸೈಫುಲ್ಲಾ ಮೃತದೇಹಕ್ಕೆ ರಾಷ್ಟ್ರಧ್ವಜ: ಪಾಕಿಸ್ತಾನದ ನಾಟಕ ಬಯಲು

India Pakistan: ಭಾರತದ ವಿರುದ್ಧ ಸೋತು ಸುಣ್ಣವಾದ ಬಳಿಕ ಚೀನಾ ಬಳಿ ಓಡಿದ ಪಾಕಿಸ್ತಾನ

ಮುಂದಿನ ಸುದ್ದಿ
Show comments