Select Your Language

Notifications

webdunia
webdunia
webdunia
webdunia

ಒಂದೇ ಡಿಸಿಎಂ ಕೊಟ್ಟಿದಾರೆ.ಮೂರ್ನಾಲ್ಕು ಜನ ಇದ್ದಿದ್ರೆ, ನಾವೂ ಕೇಳ್ತಿದ್ವಿ-ಸತೀಶ್ ಜಾರಕಿಹೊಳಿ

ಒಂದೇ ಡಿಸಿಎಂ ಕೊಟ್ಟಿದಾರೆ.ಮೂರ್ನಾಲ್ಕು ಜನ ಇದ್ದಿದ್ರೆ, ನಾವೂ ಕೇಳ್ತಿದ್ವಿ-ಸತೀಶ್ ಜಾರಕಿಹೊಳಿ
bangalore , ಶನಿವಾರ, 20 ಮೇ 2023 (09:46 IST)
ಈ ಮುಂಚೆಯೂ ಕಡಿಮೆ ಜನ ಸಚಿವರಾಗಿದಾರೆ.ಎರಡು ಮೂರು ಹಂತಗಳಲ್ಲಿ ಸಚಿವರಾಗಿ ಮಾಡಬಹುದು.ಕೆಲವರನ್ನು ಇದರಲ್ಲಿ ಬ್ಯಾಲೆನ್ಸ್ ಮಾಡಲಾಗಿದೆ.ಇನ್ನೂ ಮುಂದೆ ಅವಕಾಶ ಇದೆ.ಮುಂದಿನ ದಿನಗಳಲ್ಲಿ ಬೆಳಗಾವಿಗೆ ಇನ್ನೂ ಹೆಚ್ಚಿನ ಖಾತೆ ಸಿಗಬಹುದು.ಹೈಕಮಾಂಡ್ ನಾಯಕರ ಜತೆ ಮಾತಾಡ್ತೀವಿ ಅಂತಾ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
 
ಒಂದೇ ಡಿಸಿಎಂ ಕೊಟ್ಟಿದಾರೆ.ಮೂರ್ನಾಲ್ಕು ಜನ ಇದ್ದಿದ್ರೆ, ನಾವೂ ಕೇಳ್ತಿದ್ವಿ .ಆಕಾಂಕ್ಷಿಗಳು ಜಾಸ್ತಿ ಜನ ಇದ್ರು .ಹಾಗಾಗಿ ಎಂಟು ಜನರ ಆಯ್ಕೆ ಆಗಿದೆ.ನಮ್ಮಲ್ಲಿ ಯಾವ ಬಣವೂ ಇಲ್ಲ.ಎಲ್ಲರೂ ಒಂದೇ ಬಣ, ಕಾಂಗ್ರೆಸ್ ಬಣ ಎಂದು ನಿಯೋಜಿತ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಪಾಸ್ ಗಾಗಿ ಕೆಪಿಸಿಸಿ ಕಚೇರಿಯಲ್ಲಿ‌ನೂಕು ನುಗ್ಗಲು