Webdunia - Bharat's app for daily news and videos

Install App

ಇನ್ಮೇಲೆ ಕಾವೇರಿ ನೀರಿನ ಆತಂಕ ನಗರದಲ್ಲಿ ಇರಲ್ಲ

Webdunia
ಗುರುವಾರ, 7 ಡಿಸೆಂಬರ್ 2023 (15:42 IST)
ಮುಂದಿ‌‌ನ ವರ್ಷದ ಏಪ್ರಿಲ್ ನಿಂದ ಬೆಂಗಳೂರಿನಲ್ಲಿ ಕಾವೇರಿ ನೀರಿಗಿಲ್ಲ ಟೆನ್ಷನ್ ಇರಲ್ಲ.ಬೆಂಗಳೂರಿಗೆ ಏಪ್ರಿಲ್ ನಿಂದ ಹೆಚ್ಚುವರಿ 10 ಟಿಎಂಸಿ ಕಾವೇರಿ ನೀರು ಬಂದೇಬಿಡ್ತು.ಏಪ್ರಿಲ್ ನಿಂದ ಬೆಂಗಳೂರಿಗರ ನೀರಿನ ದಾಹ  ಕಾವೇರಿ 5 ನೇ ಹಂತ ಯೋಜನೆ  ತಣ್ಣಿಸಲಿದೆ.ಸದ್ಯ ಕಾವೇರಿ 1.2.3.4 ಹಂತಗಳ ಮೂಲಕ ಬೆಂಗಳೂರು ನಗರಕ್ಕೆ ನೀರು ಪೂರೈಕೆ ಆಗಲಿದೆ.
 
ನಾಲ್ಕು ಹಂತದಿಂದ ಪ್ರತಿ ನಿತ್ಯ 135 ಕೋಟಿ ಲೀಟರ್ (1450 MLD)  ಬೆಂಗಳೂರು ನಗರಕ್ಕೆ ನೀರು ಪೂರೈಕೆಯಾಗಲಿದೆ.ಹೀಗಿದ್ರೂ ನಗರದಲ್ಲಿ ನಿತ್ಯ 75 ಕೋಟಿ ಲೀಟರ್ ಕೊರತೆಯಾಗಿದೆ.ನೀರಿನ ಕೊರತೆ ನೀಗಿಸಲು ಏಪ್ರಿಲ್ ನಿಂದ ಹೆಚ್ಚುವರಿ ವಾರ್ಷಿಕ 10 ಟಿಎಂಸಿ ನೀರು ಸಿಗಲಿದೆ.ಕಾವೇರಿ 5 ನೇ ಹಂತದ ಯೋಜನೆಗೆ 2014 ಸಚಿವ ಸಂಪುಟ ಅನುಮೋದನೆ ಸಿಗಲಿದೆ.

ಕಾವೇರಿ 5 ನೇ ಹಂತದ ಯೋಜನಾ ಕಾಮಗಾರಿ ಏಪ್ರಿಲ್ ನಲ್ಲಿ ಮುಕ್ತಾಯವಾಗಲಿದ್ದು,ಹೀಗಾಗಿ ಏಪ್ರಿಲ್ ನಿಂದ ಬೆಂಗಳೂರು ನಗರಕ್ಕೆ  ಹೆಚ್ಚುವರಿ ಕಾವೇರಿ ನೀರು ಹರಿದು ಬರಲಿದೆ.ಕಾವೇರಿ 5ನೇ ಹಂತದ ಯೋಜನೆ ಏಪ್ರಿಲ್ ನಲ್ಲಿ ಪೂರ್ಣದ ಭರವಸೆ  ಬೆಂಗಳೂರು ಜಲಮಂಡಳಿ ನೀಡಿದೆ.ಬಹುದಿನಗಳ ಬೆಂಗಳೂರಿಗರ ಕನಸು ನನಸಾಗುವತ್ತ ಸಾಗಿದೆ.
 
ಏಪ್ರಿಲ್ 2024ಕ್ಕೆ ನಗರದ ಪ್ರತಿ ನಾಗರೀಕರಿಗೆ ಜಲಮಂಡಳಿ ಸಿಹಿಸುದ್ದಿ ನೀಡಿದೆ. BWSSB ಕೈಗೆತ್ತಿಕೊಂಡಿರುವ ಕಾವೇರಿ 5ನೇ ಹಂತ ಮುಕ್ತಾಯದತ್ತ ಸಾಗಿದೆ.ಕುಡಿಯುವ ನೀರಿನ ಹಾಹಾಕಾರ ತಪ್ಪಿಸಲು ಯೋಜನೆ ಪೂರ್ಣಗೊಳ್ತಿದೆ.ಏಪ್ರಿಲ್ ನಿಂದ ಬೆಂಗಳೂರಿನ ಮನೆ ಮನೆಗೂ ಕಾವೇರಿ ನೀರು ಪೂರೈಕೆಯಾಗಲಿದೆ.

ಕೋವಿಡ್​ನಿಂದ ಸಾಕಷ್ಟು ವಿಳಂಬವಾಗಿದ್ದ ಕಾವೇರಿ 5ನೇ ಹಂತದ ಕಾಮಗಾರಿ ಬೆಂಗಳೂರಿನ ಹೊರವಲಯಗಳ 110 ಹಳ್ಳಿಗಳಿಗೆ ಸಪ್ಲೈ ಆಗಲಿದೆ.ಈಗಾಗಲೇ ನೀರಿನ ಸಂಪರ್ಕ ಬೆಂಗಳೂರು ಜಲಮಂಡಳಿ ಕಲ್ಪಿಸಲಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ರಾಮಪ್ರಸಾತ್ ಮನೋಹರ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ತಿರುಮಲ ದೇವಸ್ಥಾನಕ್ಕೆ ರಾಜಮಾತೆ ಪ್ರಮೋದಾ ದೇವಿಯಿಂದ ಎರಡು ದೀಪಗಳ ದೇಣಿಗೆ

ಧರ್ಮಸ್ಥಳ ಮೂಲದ ಆಕಾಂಕ್ಷ ಸಾವು ಪ್ರಕರಣ: ಸಮಗ್ರ ತನಿಖೆಗೆ ಸಚಿವ ಗುಂಡೂರಾವ್ ಆಗ್ರಹ

ನನ್ನ ಪಾಲಿನ ಎರಡನೇ ಅಂಬೇಡ್ಕರ್‌, ಸಿಎಂ ಸಿದ್ದರಾಮಯ್ಯನವರು: ಎಚ್‌ ಆಂಜನೇಯ ಗುಣಗಾನ

ಸಹಜ ಸ್ಥಿತಿಗೆ ಮರಲಿದ ಜಮ್ಮು ಕಾಶ್ಮೀರದ ಗಡಿಭಾಗದ ಪ್ರದೇಶಗಳು, ಶಾಲೆಗಳು ಮತ್ತೇ ಆರಂಭ

ಪಾಕಿಸ್ತಾನಕ್ಕೆ ಬೇಹುಗಾರಿಕೆ ಮಾಡಲು ಹೋಗಿ ಸಿಕ್ಕಿಬಿದ್ದವರ ಸಂಖ್ಯೆ ಕೇಳಿದ್ರೆ ಶಾಕ್ ಆಗ್ತೀರಾ

ಮುಂದಿನ ಸುದ್ದಿ
Show comments