Webdunia - Bharat's app for daily news and videos

Install App

ಮಾರ್ಷಲ್‌ಗಳ ಅವಶ್ಯಕತೆ ಬಗ್ಗೆ ಪರೀಶಿಲನೆಗೆ ಮುಂದಾದ ಬಿಬಿಎಂಪಿ

Webdunia
ಗುರುವಾರ, 7 ಡಿಸೆಂಬರ್ 2023 (15:21 IST)
ಘನತಾಜ್ಯ ಇಂದಿರಾ ಕ್ಯಾಂಟಿನ್ ವಿಭಾಗದ ಮಾರ್ಷಲ್‌ಗಳ ಅವಶ್ಯಕತೆಗಳ ಪರೀಶಿಲನೆಗೆ ಬಿಬಿಎಂಪಿ ಮುಂದಾಗಿದೆ. 750ಕ್ಕೂ ಹೆಚ್ಚು ಮಾರ್ಷಲ್ ಗಳು ಘನತಾಜ್ಯ ವಿಭಾಗ ,ಇಂದಿರಾಕ್ಯಾಂಟಿನ್ ವಿಭಾದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಘನತಾಜ್ಯ ವಿಭಾಗಕ್ಕೆ ಮತ್ತು  ಇಂದಿರಾಕ್ಯಾಂಟಿನ್ ವಿಭಾಗಕ್ಕೆ ಮಾರ್ಷಲ್‌ಗಳನ್ನ ಬಳಸುತ್ತಿರುವುದು ವಿರೋದಕ್ಕೆ ಕಾರಣವಾಗಿತ್ತು.ಈ ಮಾರ್ಷಲ್‌ಗಳಿಂದಾಗಿ ಬಿಬಿಎಂಪಿಗೆ ನಷ್ಟವಾಗ್ತಿದೆ ಎಂದು ಆರೋಪಿಸಿ‌ ಎನ್ ಆರ್ ರಮೇಶ್ ಪತ್ರ ಬರೆದಿರುವುದರ ಬಗ್ಗೆ ಬಿಬಿಎಂಪಿ ಪರೀಶಿಲನೆಗೆ  ಮುಂದಾಗಿದೆ.
 
ಬಿಬಿಎಂಪಿಯಿಂದ ಮಾರ್ಷಲ್ ಅವಶ್ಯಕತೆ ಬಗ್ಗೆ ಪರಿಶೀಲಿಸಲು ಸಮಿತಿ ರಚನೆ ಮಾಡಲಾಗಿದ್ದು.ಆರೋಗ್ಯ ವಿಶೇಷ ಆಯುಕ್ತರ ಅಧ್ಯಕ್ಷತೆಯಲ್ಲಿ  7ಜನರ ಸಮಿತಿ ರಚನೆ ಮಾಡಿದ್ದು,ಒರ್ವ ಸಮನ್ವಯಾಧಿಕಾರಿ ಮತ್ತು 5 ಜನರ ಸದಸ್ಯರನ್ನೋಳಗೊಂಡಿರುವ ಸಮಿತಿ,ವಿಶೇಷ ಆಯುಕ್ತ( ಆರೋಗ್ಯ) ಅಧ್ಯಕ್ಷ ,ವಿಶೇಷ ಆಯುಕ್ತ (ಆಡಳಿತ) ಸದಸ್ಯರು,ವಿಶೇಷ ಆಯುಕ್ತ (ಹಣಕಾಸು) ಸದಸ್ಯರು,ವಿಶೇಷ ಆಯುಕ್ತ (ಯೋಜನೆ) ಸದಸ್ಯರು ,ಜಂಟಿ ಆಯುಕ್ತ(ಘ ತಾ ‌ನಿ)ಸದಸ್ಯರು,ಉಪ‌ ಆಯುಕ್ತರು (ಆಡಳಿತ) ಸಮನ್ವಯಾಧಿಕಾರಿ ,ಮುಖ್ಯ ಆರೋಗ್ಯಾಧಿಕಾರಿ (ಸಾ.ಆ)ಸದಸ್ಯರು,ಮುಖ್ಯ ಆಯುಕ್ತರ ಆದೇಶಾನುಸಾರ ಉಪ ಆಯುಕ್ತರಿಂದ ಆದೇಶ ಹೊರಡಿಸಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

DK Shivakumar: ನೀವು ಮನೆ ಸರಿಯಾಗಿ ಕಟ್ಟಿಕೊಳ್ಬೇಕು, ಆಗ ನೀರು ಬರಲ್ಲ: ಡಿಕೆ ಶಿವಕುಮಾರ್

Bengaluru Rains: ಬೆಳಿಗ್ಗೆಯಿಂದಲೇ ಶುರು ಮಳೆ, ಕಚೇರಿಗೆ ಹೋಗುವವರು ಗಮನಿಸಿ

DK Shivakumar: ಗೃಹಲಕ್ಷ್ಮಿ ಹಣ ಪ್ರತೀ ತಿಂಗಳು ಕೊಡ್ತೀವಿ ಅಂದಿಲ್ಲ ಎಂದ ಡಿಕೆಶಿ: ಪ್ರತೀ ತಿಂಗಳು ಅಂದ್ರೆ ಏನರ್ಥ

Karnataka Weather: ಬೆಂಗಳೂರಿಗೆ ಇನ್ನೆಷ್ಟು ದಿನ ಮಳೆ, ಯಾವ ಜಿಲ್ಲೆಗೆ ಏನು ಅಲರ್ಟ್ ಇಲ್ಲಿದೆ ವಿವರ

ತಿರುಮಲ ದೇವಸ್ಥಾನಕ್ಕೆ ರಾಜಮಾತೆ ಪ್ರಮೋದಾ ದೇವಿಯಿಂದ ಎರಡು ದೀಪಗಳ ದೇಣಿಗೆ

ಮುಂದಿನ ಸುದ್ದಿ
Show comments