Webdunia - Bharat's app for daily news and videos

Install App

ಪ್ರಧಾನಿ ಮೋದಿ ವಿರುದ್ಧ ಮೊಯಿಲಿ ಕಿಡಿ

Webdunia
ಶನಿವಾರ, 5 ಮೇ 2018 (13:52 IST)
ಉಡುಪಿ: ಉಡುಪಿಗೆ ಮೋದಿ ಬಂದದ್ದರಿಂದ ಬಿಜೆಪಿ ಸೀಟ್ ಹೆಚ್ಚಾಗಲ್ಲ. ಕಳೆದು ಬಾರಿನೂ ಉಡುಪಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರವನ್ನು  ಗೆಲ್ತಿವಿ  ಎಂದು ಬಿಜೆಪಿ ಮುಖಂಡರು ಅಂದಿದ್ರು. ಆದ್ರೆ ಕಾಂಗ್ರೆಸ್  ಜಿಲ್ಲೆಯಲ್ಲಿ 3 ಕ್ಷೇತ್ರದಲ್ಲಿ  ಜಯಭೇರಿ ಸಾಧಿಸಿದೆ. ದ.ಕ ಮಂಗಳೂರು ಜಿಲ್ಲೆಯಲ್ಲಿ 8 ಕ್ಷೇತ್ರಗಳಲ್ಲಿ 7 ಕ್ಷೇತ್ರದಲ್ಲಿ ಕಾಂಗ್ರೆಸ್  ಜಯಬೇರಿ ಸಾಧಿಸಿದೆ. 
ಈ ಬಾರಿ ಉಡುಪಿ ಜಿಲ್ಲೆಯ 5 ರಲ್ಲಿ‌ 5 ಗೆಲ್ತೆವೆ‌. ಮಂಗಳೂರು ಜಿಲ್ಲೆಯಲ್ಲಿ 8 ಕ್ಷೇತ್ರ ಗೆಲ್ತಿವಿ. ಕರಾವಳಿ ಯಲ್ಲಿ ಕಾಂಗ್ರೆಸ್  15 ರಲ್ಲಿ 15ಗೆದ್ದ ಇತಿಹಾಸ ವಿದೆ.ರಾಹುಲ್ ಸಿದ್ದರಾಮಯ್ಯ  ಕೃಷ್ಣ ಮಠಕ್ಕೆ ಹೋಗದಿದ್ದಕ್ಕೆ ಬಿಜೆಪಿ  ಟೀಕೆ ಮಾಡತಾ ಇದೆ ಎಂದು ಮಾಜಿ ಸಿಎಂ ವೀರಪ್ಪ ಮೊಯಿಲಿ ವಾಗ್ದಾಳಿ ನಡೆಸಿದ್ದಾರೆ. 
 
ಮೋದಿ ಉಡುಪಿ ಬಂದಾಗ ಮಠಕ್ಕೆ ಹೋಗೆ ಇಲ್ಲ.ಮಠದ ಬಗ್ಗೆ ಭಕ್ತಿ‌ ಇದ್ದ ಮೋದಿ  ಹೋಗಿಲ್ಲ, ಅವರಿಗೆ ಅಧಿಕಾರದ ಮೇಲೆ ಭಕ್ತಿ ಜಾಸ್ತಿ.ಮೋದಿ ಸರ್ಕಾರದ ಮೇಲೆ ದಲಿತ ವಿರೋಧಿ ಹವಾಮಾನ ಇದೆ, ಮಹಿಳಾ ವಿರೋಧಿ ಅಪಾದನೆ ಇದೆ. ಉತ್ತರ ಪ್ರದೇಶದ ಶಾಸಕ 18 ವರ್ಷ ಬಾಲಕಿಯನ್ನ‌ ಅತ್ಯಚಾರ ಮಾಡಿ ಕೊಂದು‌ ಬಂಧನಕ್ಕೆ ಒಳಗಾಗಿದ್ದಾನೆ. ಅದ್ರೂ ಪಕ್ಷದಿಂದ  ಅಂಥವರನ್ನ ಉಚ್ಚಾಟನೆ ಮಾಡಿಲ್ಲ.‌
 
ರಾಜ್ಯದಲ್ಲೂ ಅತ್ಯಾಚಾರಕ್ಕೆ  ಹಾಗೂ ಭಷ್ಟಾಚಾರಕ್ಕೆ ಬೆಂಬಲ ಕೊಟ್ಟುವರರಿಗೆ ಬಿಜೆಪಿ ಟಿಕೆಟ್ ನೀಡಿದೆ. ಸ್ನೇಹಿತನ ಹೆಂಡತಿಯನ್ನ ಅತ್ಯಾಚರ ಮಾಡಿದವನಿಗೆ ಟಿಕೆಟ್ ಕೊಡುತ್ತೆ.ರೆಡ್ಡಿ ಬ್ರದರ್ಸ್ ಗೂ ಟಿಕೆಟ್ ನೀಡಿದೆ.ಯಡಿಯೂರಪ್ಪ  ಮೇಲೂ  ಕೇಸ್ ಇದೆ‌.ಯಡಿಯೂರಪ್ಪ ಒಬ್ಬ ಭ್ರಷ್ಟ ಮುಖ್ಯಮಂತ್ರಿ.ಅಮಿತ್ ಷಾ ಅಪ್ಪಿ  ತಪ್ಪಿ ಇದೇ ಮಾತನ್ನು  ಹೇಳಿದ್ದಾರೆ. ಅತ್ಯಂತ ಬಾಲಡ್ಯ ವ್ಯಕ್ತಿ ಅನ್ನೋ ಕಾರಣಕ್ಕೆ ಬಿ ಎಸ್ ವೈ  ಹೇಳಿದವರಿಗೆಲ್ಲ  ಬಿಜೆಪಿ  ಟಿಕೆಟ್‌ ಕೊಟ್ಟಿದೆ.ಎಲ್ಲಾ ಕಡೆ ಕೆಜೆಪಿ ಯಿಂದ ಬಂದವರಿಗೆ ಬಿಜೆಪಿ ಟಿಕೆಟ್ ನೀಡಿದೆ.ಕೆಜಿಪಿ ಜೊತೆ ಬಿಜೆಪಿ ಅಂತರಿಕ ವಿಲೀನ ಅಗಿದೆ. ಕಾಂಗ್ರೆಸ್ ಒಂದೇ ಲಿಸ್ಟ್ ನಲ್ಲಿ ಟಿಕೆಟ್ ಬಿಡುಗಡೆ ಮಾಡಿದ್ದಾರೆ.ಆದ್ರೆ ಈ ಧೈರ್ಯ ಬಿಜೆಪಿಗಿಲ್ಲ.ಖರ್ಗೆಗೆ ಹೆಚ್ಚು  ಅಧಿಕಾರ ಕಾಂಗ್ರೆಸ್ ಕೊಟ್ಟಿದೆ.ನಮ್ಮ ಪಾರ್ಟಿಯಲ್ಲಿ‌ ಯಾರನ್ನ ಮುಖ್ಯಮಂತ್ರಿ ಮಾಡಬೇಕು ಎನ್ನುವುದು ನಮಗೆ ಬಿಟ್ಟದ್ದು.ಎಷ್ಟು ದಲಿತ‌ ಮುಖ್ಯಮಂತ್ರಿ ಬಿಜೆಪಿಯಲ್ಲಿದ್ದಾರೆ. ಎಷ್ಟು ದಲಿತರಿಗೆ ಅಧಿಕಾರ ಕೊಟ್ಟಿದ್ದೀರಾ..?
ಜನ  ಮೊದಿ ಮೇಲೆ ನಂಬಿಕೆ ಕಳಕೊಂಡಿದ್ದಾರೆ.ಎಲ್ಲಾ ಕಡೆ ಸೋಲ್ತಾ ಇದ್ದಾರೆ.
 
ಬಿಜೆಪಿ ಪತನದ ದಾರಿಯಲ್ಲಿದೆ‌, ಕರ್ನಾಟಕದಲ್ಲಿ ಬಿಜೆಪಿ ಇತಿ ಶ್ರೀ  ಆಗಲಿದೆ. ಮೋದಿ‌ಯ ಬಾಷಣದಿಂದ  ಕಾಂಗ್ರೆಸ್ ಹೆಚ್ಚು ಲಾಭವಾಗ್ತಾ ಇದೆ. ಮೋದಿಯ ಪ್ರಚಾರ ಭಾಷಣ ಬಿಜೆಪಿಗೆ ಮುಳುವಾಗಲಿದೆ. ಮೋದಿ ಭಾಷಣದ ಮೇಲೆ ಜನ ನಂಬಿಕೆ ಕಳೆದುಕೊಂಡಿದ್ದಾರೆ ಎಂದು ಮೊಯಿಲಿ ಹೇಳಿಕೆ ನೀಡಿದ್ದಾರೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ತಿರುಮಲ ದೇವಸ್ಥಾನಕ್ಕೆ ರಾಜಮಾತೆ ಪ್ರಮೋದಾ ದೇವಿಯಿಂದ ಎರಡು ದೀಪಗಳ ದೇಣಿಗೆ

ಧರ್ಮಸ್ಥಳ ಮೂಲದ ಆಕಾಂಕ್ಷ ಸಾವು ಪ್ರಕರಣ: ಸಮಗ್ರ ತನಿಖೆಗೆ ಸಚಿವ ಗುಂಡೂರಾವ್ ಆಗ್ರಹ

ನನ್ನ ಪಾಲಿನ ಎರಡನೇ ಅಂಬೇಡ್ಕರ್‌, ಸಿಎಂ ಸಿದ್ದರಾಮಯ್ಯನವರು: ಎಚ್‌ ಆಂಜನೇಯ ಗುಣಗಾನ

ಸಹಜ ಸ್ಥಿತಿಗೆ ಮರಲಿದ ಜಮ್ಮು ಕಾಶ್ಮೀರದ ಗಡಿಭಾಗದ ಪ್ರದೇಶಗಳು, ಶಾಲೆಗಳು ಮತ್ತೇ ಆರಂಭ

ಪಾಕಿಸ್ತಾನಕ್ಕೆ ಬೇಹುಗಾರಿಕೆ ಮಾಡಲು ಹೋಗಿ ಸಿಕ್ಕಿಬಿದ್ದವರ ಸಂಖ್ಯೆ ಕೇಳಿದ್ರೆ ಶಾಕ್ ಆಗ್ತೀರಾ

ಮುಂದಿನ ಸುದ್ದಿ
Show comments