Publish Date: Thu, 28 Apr 2022 (19:30 IST)
Updated Date: Thu, 28 Apr 2022 (19:38 IST)
ಆಹಾರ ಅರಸಿ ನಾಡಿಗೆ ಬಂದ ಒಂಟಿ ಸಲಗವೊಂದು ವೃದ್ದೆ ಮೇಲೆ ದಾಳಿ ಮಾಡಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಪೆಂಜಳ್ಳಿ ಗ್ರಾಮದಲ್ಲಿ ನಡೆದಿದೆ. ಲಕ್ಷ್ಮಮ್ಮ ಎಂಬ 60 ವರ್ಷದ ವೃದ್ಧೆ ಜಮೀನಿನಲ್ಲಿ ಕೆಲಸ ಮಾಡುವಾಗ ದಾಳಿ ಮಾಡಿರುವ ಆನೆ ಆಕೆಯ ಕಾಲನ್ನ ತುಳಿದು ಮುಂದೆ ಸಾಗಿರುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ. ಸದ್ಯ ಘಟನೆಯಲ್ಲಿ ಲಕ್ಷ್ಮಮ್ಮ ಅವರ ಕಾಲು ಮುರಿದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
geetha
Publish Date: Thu, 28 Apr 2022 (19:30 IST)
Updated Date: Thu, 28 Apr 2022 (19:38 IST)