Webdunia - Bharat's app for daily news and videos

Install App

ಡ್ರೈವರ್ ಕುಡಿತಕ್ಕೆ ಅಮಾಯಕ‌ ಜೀವ ಬಲಿ

Webdunia
ಶುಕ್ರವಾರ, 13 ಅಕ್ಟೋಬರ್ 2023 (16:24 IST)
ಮಕ್ಕಳು ಶಾಲಾ ವಾಹನದಲ್ಲಿ ಬರ್ತಾರೆ ನಮಗೇನು ಟೆನ್ಷನ್ ಇಲ್ಲ.ಹೀಗಂತ ಸುಮ್ಮನೆ ಮನೆಯಲ್ಲಿ ಇರಬೇಡಿ.ಯಾಕಂದ್ರೆ ನಿಮ್ಮ‌ ಮಕ್ಕಳು ಬರೋ ಶಾಲಾ ವಾಹನದ ಡ್ರೈವರ್ ಹೀಗೂ ಇರಬಹುದು ಎಚ್ಚರ.ಶಾಲಾ ವಾಹನದ ಡ್ರೈವರ್ ಅಮಾಯಕ ಜೀವ ಬಲಿ ಪಡೆದಿದ್ದಾನೆ.
 
 
ಡ್ರೈವರ್ ಕುಡಿತಕ್ಕೆ ಅಮಾಯಕ‌ ಜೀವ ಬಲಿಯಾಗಿದೆ.ಕುಡಿದು ಶಾಲಾ ಬಸ್ ಚಾಲಕ ವಾಹನ ಓಡಿಸಿದ್ದಾನೆರಸ್ತೆಯಲ್ಲಿ‌ ನಡೆದು ಹೋಗ್ತಿದ್ದವನಿಗೆ ಬಸ್  ಡಿಕ್ಕಿ ಹೊಡೆದಿದೆ.ಅಕ್ಟೋಬರ್ 10 ರಂದು  ಮಧ್ಯಾಹ್ನ 12: 30 ಕ್ಕೆ ನಡೆದ ಘಟನೆ ನಡೆದಿದ್ದು,ಮಕ್ಕಳನ್ನು ಶಾಲೆಯಿಂದ ಮನೆಗೆ ಕರೆದೊಯ್ಯುವ ವೇಳೆ ಘಟನೆ ನಡೆದಿದೆ.
 
ಡ್ರೈವ್ ಮಾಡೋವಾಗ ಕಂಠಪೂರ್ತಿ ಡ್ರೈವರ್ ಸುಭಾಷ್(30) ಕುಡಿದಿದ್ದ.ಕುಡಿದ ಮತ್ತಿನಲ್ಲೇ 25 ಮಕ್ಕಳನ್ನು ಕೂರಿಸಿಕೊಂಡು ಚಾಲನೆ  ಮಾಡಿದ.ಈತನ ಕುಡಿತದ ಚಾಲನೆಗೆ ಆಂಜಿನಪ್ಪ ಎಂಬ ವ್ಯಕ್ತಿ ಬಲಿಯಾಗಿದ.ಮೆಡಿಕಲ್ ಶಾಪ್ ನಿಂದ ಮನೆಗೆ ಆಂಜಿನಪ್ಪ ತೆರಳುತ್ತಿದ್ದ. ದೊಡ್ಡಬಾಣಸವಾಡಿ ಬಳಿ ಮಧ್ಯಾಹ್ನ  ಘಟನೆ ನಡೆದಿದೆ.ಆಂಜಿನಪ್ಪಗೆ ಗುದ್ದುವ ಮೊದಲು ಮಹಿಳೆಗೂ  ಆರೋಪಿ ಸುಭಾಷ್ ಗುದ್ದಿದ್ದಾನೆ.ಗಾಯಾಳು ಆಂಜಿನಪ್ಪನನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದ್ರೆಚಿಕಿತ್ಸೆ ಫಲಕಾರಿಯಾಗದೇ ಅಕ್ಟೋಬರ್ 11 ರಂದು ಸಾವನಾಪ್ಪಿದ್ದಾನೆ.ಬಾಣಸವಾಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಆರೋಪಿ ಚಾಲಕ ಸುಭಾಷ್ ರನ್ನ ಬಾಣಸವಾಡಿ ಸಂಚಾರಿ ಪೊಲೀಸರು ಬಂಧಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments