Webdunia - Bharat's app for daily news and videos

Install App

ಬಿಡಿಎ ಅಧಿಕಾರಿಗಳಿಗೆ ಹಲವು ಸೂಚನೆ ಕೊಟ್ಟಿದ್ದೇನೆ-ಡಿಕೆಶಿ

Webdunia
ಶನಿವಾರ, 12 ಆಗಸ್ಟ್ 2023 (21:30 IST)
ಬಿಡಿಎ ಅಧಿಕಾರಿಗಳ ಸಭೆ ಬಳಿಕ ಡಿಸಿಎಂ ಡಿಕೆಶಿವಕುಮಾರ್ ಪ್ರತಿಕ್ರಿಯಿಸಿದ್ದು,ಸುಪ್ರೀಂಕೋರ್ಟ್ ಮಾನಿಟರಿಂಗ್ ಮಾಡಿರೋ ಕಮಿಟಿ ಜೊತೆ ಚರ್ಚೆ ಮಾಡಿದ್ದೇನೆ.ಬಿಡಿಎ ಅಧಿಕಾರಿಗಳಿಗೆ ಹಲವು ಸೂಚನೆ ಕೊಟ್ಟಿದ್ದೇನೆ.ಜಮೀನು ಕಳೆದುಕೊಂಡ ರೈತರಿಗೆ ಮೊದಲು ನಿವೇಶನ ಕೊಡಬೇಕು ಅಂತ ಸೂಚನೆ ನೀಡಲಾಗಿದೆ.ಈ ಬಡಾವಣೆಯಲ್ಲಿ ಕ್ರೀಡಾಂಗಣ ಬರಲಿದೆ.ಈಗ ಗುರುತಿಸಿರೋ ಜಾಗ ಸರಿಯಿಲ್ಲ.ಕ್ರಿಕೆಟ್ ಸ್ಟೇಡಿಯಂ ಮಾಡೋಕೆ ಜಾಗ ಇದೆ. ಈಗ ಗುರುತಿಸಿರೋ ಜಾಗ ಸರಿಯಿಲ್ಲ.ಇದಕ್ಕೆ ಬೇರೆ ಜಾಗ ಗುರುತಿಸಲು ತಿಳಿಸಲಾಗಿದೆ ಅಂತಾ ಡಿಕೆಶಿವಕುಮಾರ್ ಹೇಳಿದ್ದಾರೆ.
 
45 ಮೀಟರ್ ರೋಡ್ ಆಗಬೇಕು. ಅ ರೋಡ್ ಪಕ್ಕ ಪಾರ್ಕ್ ಇರಬೇಕು. ಅದರ ಪಕ್ಕ ಸ್ಟೇಡಿಯಂ ಮಾಡಬೇಕು‌ ಇದಕ್ಕೆ ಜಾಗ ಗುರುತಿಸಲು ಹೇಳಿದ್ದೇನೆ.ನಿವೇಶನ ಹಂಚಿಕೆ ಮಾಡೋವಾಗ ಕಮರ್ಷಿಯಲ್ ಅವರಿಗೆ ಕೊಡೋವಾಗ ರೋಡ್ ಪಕ್ಕದ ನಿವೇಶನ ಕೊಡಬಾರದು ಅಂತ ಸೂಚನೆ ಕೊಡಲಾಗಿದೆ.ಇದಕ್ಕಾ ಪಾಲಿಸಿ ತರಲು‌ ಸೂಚನೆ ನೀಡಿದ್ದಾರೆ.ಜಾಗ ಕಳೆದುಕೊಂಡಿರೋ ರೈತರಿಗೆ ನ್ಯಾಯ ಸಿಗಬೇಕು.ಅದಕ್ಕೆ ಬೇಕಾದ ಕ್ರಮ ತೆಗೆದುಕೊಳ್ತೀವಿ.ಸದ್ಯ 2500 ಎಕರೆ ಬಡಾವಣೆ ಅಭಿವೃದ್ಧಿ ಆಗ್ತಿದೆ.ಅಭಿವೃದ್ಧಿ ಆದ ಕೂಡಲೇ ಸೈಟ್ ಹಂಚಿಕೆ ಪ್ರಾರಂಭ ಮಾಡ್ತೀವಿ.ಮುಂದೆ ಐಟಿ ಪಾರ್ಕ್ ಬರಬಹುದು.ಇದಕ್ಕೆಲ್ಲ ಅನುಕೂಲ ಆಗೋ ರೀತಿ ಅಭಿವೃದ್ಧಿ ಮಾಡಬೇಕು ಅಂತ ಸೂಚನೆ ನೀಡಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Arecanut price today: ಅಡಿಕೆ ಬೆಲೆ ಇಂದೂ ಯಥಾಸ್ಥಿತಿಯಲ್ಲಿ, ಇಂದಿನ ಬೆಲೆ ವಿವರ ಇಲ್ಲಿದೆ

Gold Price today: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

Rahul Gandhi: ರಾಹುಲ್ ಗಾಂಧಿ ಯಾವತ್ತಿದ್ರೂ ಪಾಕಿಸ್ತಾನ ಪರವಾಗಿಯೇ ಇರ್ತಾರೆ: ಬಿಜೆಪಿ ತಿರುಗೇಟು

Bengaluru Rains: ತೆಪ್ಪದಲ್ಲಿ ಕೂತು ಡಿಕೆ ಶಿವಕುಮಾರ್ ಬೆಂಗಳೂರು ರೌಂಡ್ಸ್: ನೆಟ್ಟಿಗರು ಹೇಳಿದ್ದೇನು

India Pakistan: ಜವಹರಲಾಲ್ ನೆಹರೂ ಪಾಕಿಸ್ತಾನಕ್ಕೆ ನೀರು ಮಾತ್ರವಲ್ಲ ಹಣವನ್ನೂ ಕೊಟ್ಟಿದ್ದರು

ಮುಂದಿನ ಸುದ್ದಿ
Show comments