Select Your Language

Notifications

webdunia
webdunia
webdunia
webdunia

HDK ಚೇತರಿಕೆಗಾಗಿ ದೇವರ ಮೊರೆ

HDK ಚೇತರಿಕೆಗಾಗಿ ದೇವರ ಮೊರೆ
bangalore , ಶುಕ್ರವಾರ, 1 ಸೆಪ್ಟಂಬರ್ 2023 (19:00 IST)
ಮಾಜಿ ಸಿಎಂ H.D.ಕುಮಾರಸ್ವಾಮಿ ಆರೋಗ್ಯ ಚೇತರಿಕೆಯಾಗಲಿ ಎಂದು K.R. ಪೇಟೆಯಲ್ಲಿ JDS ಕಾರ್ಯಕರ್ತರು ದೇವರ ಮೊರೆ ಹೋಗಿದ್ದಾರೆ. JDS ಕಾರ್ಯಕರ್ತರು ಮುತ್ತುರಾಯನ ದೇಗುಲದಲ್ಲಿ ಪೂಜೆ ಸಲ್ಲಿಸಿದ್ದಾರೆ.. K.R.ಪೇಟೆ JDS ಶಾಸಕ H.T.ಮಂಜು ನೇತೃತ್ವದಲ್ಲಿ ಪೂಜೆ ಸಲ್ಲಿಸಲಾಯ್ತು.. ಮುತ್ತುರಾಯ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಆದಷ್ಟು ಬೇಗ ಕುಮಾರಸ್ವಾಮಿ ಗುಣಮುಖರಾಗಲಿ. ಜನರ ಹಿತ ಕಾಯುವ ನಾಯಕನಿಗೆ ದೇವರು ಆರೋಗ್ಯ ವೃದ್ದಿಸಲಿ ಎಂದು ಪ್ರಾರ್ಥಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರೇಣುಕಾಚಾರ್ಯ ನಮ್ಮ ಪಕ್ಷಕ್ಕೆ ಅವಶ್ಯಕತೆ ಇಲ್ಲ