Publish Date: Sat, 12 Nov 2022 (17:12 IST)
Updated Date: Sat, 12 Nov 2022 (17:24 IST)
ಶಿವಮೊಗ್ಗ ಜಿಲ್ಲೆ ಹಾರೋಬೆನವಳ್ಳಿ ಗ್ರಾಮದಲ್ಲಿ ನಿರ್ಮಾಣ ವಿಚಾರದಲ್ಲಿ ಎರಡು ಗುಂಪಿನ ನಡುವೆ ಘರ್ಷಣೆ ನಡೆದಿದೆ. ರಾಕೇಶ್ ಎಂಬುವವರಿಗೆ ಸೇರಿದ ಜಾಗದಲ್ಲಿ ಫೈರೋಜ್ ಶೆಡ್ ನಿರ್ಮಿಸಿದ್ದ. ರಾಕೇಶ್ ಸೂಚಿಸಿದ್ದ. ಆದರೆ ಫೈರೋಜ್ ಜಾಗ ತೆರವು ಮಾಡಿಲ್ಲ. ಬದಲಾಗಿ ಐದಾರು ಜನ ಹುಡುಗರನ್ನು ಕರೆಸಿ ರಾಕೇಶ್ ಮೇಲೆ ಹಲ್ಲೆ ನಡೆಸಿದ್ದಾನೆ. ವಿಷಯ ತಿಳಿಯದೆ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದ್ದಾರೆ. ಬರದಿಂದ ಗ್ರಾಮಸ್ಥರ ದಾಳಿ ನಡೆಸಿದ ಗುಂಪು ಸ್ಥಳದಿಂದ ಓಡಿ ಹೋಗಿದೆ. ಸ್ಥಳಕ್ಕೆ ಹೊಳೆಹೊನ್ನೂರು ಠಾಣೆಗೆ ಭೇಟಿ ನೀಡಿ ಪರಿಶೀಲನೆ ಪ್ರಕರಣ ಸಂಬಂಧ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.