Select Your Language

Notifications

webdunia
webdunia
webdunia
webdunia

ಅತಿಯಾದ ಮಳೆಗೆ ಬೆಳೆ ನಾಶಗೈದ ರೈತ..!

rain
ಅತಿವೃಷ್ಠಿಯಿಂದ ದನಗಳ ಜೋಳಕ್ಕೆ ಸೈನಿಕ ರೋಗ ತಗುಲಿದ್ದಕ್ಕೆ ರೈತನೊಬ್ಬ ಸಂಪೂರ್ಣ ಬೆಳೆಯನ್ನೇ ನಾಶ ಮಾಡಿರುವ ಘಟನೆ ಹಾವೇರಿಯ ಕರ್ಜಗಿಯಲ್ಲಿ ನಡೆದಿದೆ. 10 ಎಕರೆ ಜಮೀನಿನಲ್ಲಿ ಬೆಳೆದಿದ್ದ ಗೋವಿನ ಜೋಳವನ್ನ ಕರ್ಜಗಿ ಗ್ರಾಮದ ರೈತ ನಾಗಪ್ಪ ಎಂಬುವವರು ಸಂಪೂರ್ಣ ಬೆಳೆಯನ್ನ ಟ್ರ್ಯಾಕ್ಟರ್​ನಿಂದ ನಾಶ ಮಾಡಿದ್ದಾರೆ. ಅತಿಯಾದ ಮಳೆಗೆ ಒಂದೂವರೆ ಲಕ್ಷ ಖರ್ಚು ಮಾಡಿ ಬೆಳೆದಿದ್ದ ಬೆಳೆಗೆ ರೋಗ ತಗುಲಿತ್ತು. ಇದೀಗ ಅದನ್ನ ನಾಗಪ್ಪ ನಾಶ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಯಮುನೆ ಆರ್ಭಟ: ದೆಹಲಿಯಲ್ಲಿ ಆತಂಕ