Publish Date: Thu, 17 Aug 2023 (18:00 IST)
Updated Date: Thu, 17 Aug 2023 (18:38 IST)
ಅತಿವೃಷ್ಠಿಯಿಂದ ದನಗಳ ಜೋಳಕ್ಕೆ ಸೈನಿಕ ರೋಗ ತಗುಲಿದ್ದಕ್ಕೆ ರೈತನೊಬ್ಬ ಸಂಪೂರ್ಣ ಬೆಳೆಯನ್ನೇ ನಾಶ ಮಾಡಿರುವ ಘಟನೆ ಹಾವೇರಿಯ ಕರ್ಜಗಿಯಲ್ಲಿ ನಡೆದಿದೆ. 10 ಎಕರೆ ಜಮೀನಿನಲ್ಲಿ ಬೆಳೆದಿದ್ದ ಗೋವಿನ ಜೋಳವನ್ನ ಕರ್ಜಗಿ ಗ್ರಾಮದ ರೈತ ನಾಗಪ್ಪ ಎಂಬುವವರು ಸಂಪೂರ್ಣ ಬೆಳೆಯನ್ನ ಟ್ರ್ಯಾಕ್ಟರ್ನಿಂದ ನಾಶ ಮಾಡಿದ್ದಾರೆ. ಅತಿಯಾದ ಮಳೆಗೆ ಒಂದೂವರೆ ಲಕ್ಷ ಖರ್ಚು ಮಾಡಿ ಬೆಳೆದಿದ್ದ ಬೆಳೆಗೆ ರೋಗ ತಗುಲಿತ್ತು. ಇದೀಗ ಅದನ್ನ ನಾಗಪ್ಪ ನಾಶ ಮಾಡಿದ್ದಾರೆ.