Select Your Language

Notifications

webdunia
webdunia
webdunia
webdunia

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಯುಕ್ತಕ್ಕೆ ಎನ್ ಆರ್ ರಮೇಶ್ ರಿಂದ ದೂರು

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಯುಕ್ತಕ್ಕೆ ಎನ್ ಆರ್ ರಮೇಶ್ ರಿಂದ ದೂರು
bangalore , ಬುಧವಾರ, 2 ನವೆಂಬರ್ 2022 (14:51 IST)
ಬಿಜೆಪಿ ಮುಖಂಡ ಎನ್.ಆರ್.ರಮೇಶ್  ಸಿದ್ದರಾಮಯ್ಯ ವಿರುದ್ಧ ಲೋಕಯುಕ್ತಕ್ಕೆ ದೂರು ನೀಡಿದ್ದಾರೆ.ಸ್ಟಿವರ್ಡ್ ಹುದ್ದೆ ಕೊಡಿಸಲು 1 ಕೋಟಿ 30 ಲಕ್ಷ ರೂಪಾಯಿ ಹಣ ಪಡೆದ ಆರೋಪದ ಮೇರೆಗೆ ದೂರು ದಾಖಲಿಸಿದ್ದಾರೆ.ಅಲ್ಲದೇ ಸಿಎಂ ಸ್ಧಾನದಲ್ಲಿದ್ದಾಗ ಹಣ ಪಡೆದು ಸಾಲ ಪಡೆದಿದ್ದೇನೆ ಎಂದಿದ್ದ ಸಿದ್ದರಾಮಯ್ಯ.ಮೈಸೂರಿನ ವಿವೇಕಾನಂದ ಎಂಬುವವರಿಂದ ಹಣ ಪಡೆದಿದ್ದಾರೆಂದು ಎನ್ ಆರ್ ರಮೇಶ್ ನೇರ ಆರೋಪ ಮಾಡಿದ್ದಾರೆ.ಈಗ ಸಿದ್ದರಾಮಯ್ಯ ವಿರುದ್ಧ ತನಿಖೆ ನಡೆಸುವಂತೆ ರಮೇಶ್ ಆಗ್ರಹಿಸಿದ್ದಾರೆ.ಅಲ್ಲದೇ ಇಂದು  ದಾಖಲೆಗಳ ಸಮೇತ ಲೋಕಾಯುಕ್ತಕ್ಕೆ ಎನ್ ಆರ್ ರಮೇಶ್ ದೂರು ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಸೀದಿ ವಿವಾದ ಹೈಕೋರ್ಟ್ ಅಂಗಳಕ್ಕೆ