Webdunia - Bharat's app for daily news and videos

Install App

ಕರಗ ಮಹೋತ್ಸವಕ್ಕೆ ದಿನಗಣನೆ

Webdunia
ಶುಕ್ರವಾರ, 8 ಏಪ್ರಿಲ್ 2022 (17:14 IST)
ಇಂದಿನಿಂದ ಐತಿಹಾಸಿಕ ಕರಗ ಮಹೋತ್ಸವಕ್ಕೆ ಚಾಲನೆ ಸಿಕ್ಕಿದ್ದು, ನಾಳೆಯಿಂದ ಏಪ್ರಿಲ್ 12ರ ಮಂಗಳವಾರದವರೆಗೂ ದೇವಸ್ಥಾನದಲ್ಲಿ ದ್ರೌಪದಮ್ಮನಿಗೆ ವಿಶೇಷ ಪೂಜೆ ನಡೆಯುತ್ತದೆ. ಏಪ್ರಿಲ್ 13 ಬುಧವಾರ ದ್ವಾದಶಿಯಂದು - ರಾತ್ರಿ ಮೂರು ಗಂಟೆಗೆ  ದೀಪಾರತಿ, ಏಪ್ರಿಲ್ 14 ಗುರುವಾರ ತ್ರಯೋದಶಿಯಂದು ರಾತ್ರಿ ಮೂರು ಗಂಟೆಗೆ ಹಸಿ ಕರಗ, ಏಪ್ರಿಲ್ 15 ಶುಕ್ರವಾರ ಚತುರ್ದಶಿ ರಾತ್ರಿ ಮೂರು ಗಂಟೆಗೆ ಪುರಾಣ ಕಥನ - ಪೊಂಗಲ್ ಸೇವೆ, ಏಪ್ರಿಲ್ ‌16ರ ಶನಿವಾರ ಚೈತ್ರ ಪೊರ್ಣಿಮಾ ಹೂವಿನ ಕರಗ ಮಹೋತ್ಸವ ಹಾಗೂ ಧರ್ಮರಾಯಸ್ವಾಮಿ ಮಹಾ ರಥೋತ್ಸವ ನಡೆಯಲಿದೆ. ಕರಗಕ್ಕೆ 50 ಲಕ್ಷ ರೂಪಾಯಿ ಸಹಾಯಧನ ಹಣ ಬಿಡುಗಡೆ ಮಾಡಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಹೇಳಿದ್ದಾರೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕದಿಯಲು ಬಂದವನು ಬೆಡ್ ರೂಂನಲ್ಲಿ ಇದೊಂದು ತಪ್ಪು ಮಾಡಿ ಸಿಕ್ಕಿಹಾಕಿಕೊಂಡ Video

ಜೇಬಿನಲ್ಲಿಟ್ಟ ಮೊಬೈಲ್‌ ಇದ್ದಕ್ಕಿದ್ದ ಹಾಗೇ ಬಿಸಿಯಾಗುತ್ತಿದ್ದನ್ನು ಕಂಡು ಹೊರಗೆ ತೆಗೆಯಲು ಹೋದ ಯುವಕನ ಕೈನಲ್ಲೇ ಬ್ಲಾಸ್ಟ್‌ , ಕೈಗೆ ತೀವ್ರವಾದ ಪೆಟ್ಟು

ಹವಾಮಾನ ಇಲಾಖೆ ಮುನ್ಸೂಚನೆಯಂತೆ ರಾಜ್ಯದ ಈ ಭಾಗದಲ್ಲಿ ಸಾಧಾರಣ ಮಳೆ

ನೀವು ನನ್ನನ್ನು ಅಸ್ಪೃಶ್ಯರಾಗಿ ನಡೆಸಿಕೊಂಡಿದ್ದೀರಿ: ಶುದ್ಧೀಕರಿಸಿದವರ ವಿರುದ್ಧ ಪ್ರಕರಣ ದಾಖಲಿಸಲು ಖರ್ಗೆ ಒತ್ತಾಯ

ರಾಪಿಡೋ ಸವಾರನ ಯಡವಟ್ಟಿಗೆ ಜೀವನ್ಮರಣ ಹೊರಟ ನಡೆಸಿದ ಯುವತಿ ಚಿಕಿತ್ಸೆಗೆ ₹20ಲಕ್ಷ, ಕಾನೂನು ಹೋರಾಟಕ್ಕೆ ಮುಂದು

ಮುಂದಿನ ಸುದ್ದಿ
Show comments