Select Your Language

Notifications

webdunia
webdunia
webdunia
webdunia

ಬಿಜೆಪಿ ಶಾಸಕರ ಆರೋಪಗಳು ಸುಳ್ಳು ಎಂದ ಸಿಎಂ ಸಿದ್ದರಾಮಯ್ಯ

ಬಿಜೆಪಿ ಶಾಸಕರ ಆರೋಪಗಳು ಸುಳ್ಳು ಎಂದ ಸಿಎಂ ಸಿದ್ದರಾಮಯ್ಯ
bangalore , ಶುಕ್ರವಾರ, 13 ಅಕ್ಟೋಬರ್ 2023 (14:00 IST)
ರಾಜ್ಯದ ಹಣ ಪಂಚರಾಜ್ಯಗಳ ಚುನಾವಣೆ ಬಳಕೆ ಮುನಿರತ್ನ ಆರೋಪ ವಿಚಾರವಾಗಿ ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.ನಾನು ಎನು ರಿಯಾಕ್ಷನ್ ಮಾಡಲ್ಲ ಬಿಡಪ್ಪ.ನೀನು ನೋಡಿದ್ದೀಯಾ? ಅವರು ನೋಡಿದ್ದಾರಾ?ಆರೋಪ ಮಾಡೋಕೆ ಎನು?ಎಲ್ಲ ಆರೋಪಗಳು ಸುಳ್ಳುಗಳು,ಎಲ್ಲ ಸುಳ್ಳುಗಳು,ಬಿಜೆಪಿ ಶಾಸಕರ ಆರೋಪಗಳು ಸುಳ್ಳು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.ಗುತ್ತಿಗೆದಾರರ ಕೆಂಪಣ್ಣ ಆರೋಪ ವಿಚಾರವಾಗಿ ವಿಧಾನಸೌಧದಲ್ಲಿ ನಾಳೆ ಕೆಂಪಣ್ಣ ಜೊತೆ ಮಾತನಾಡ್ತೀನಿ ಎಂದು  ಸಿಎಂ ಸಿದ್ದರಾಮಯ್ಯ ಹೇಳಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಬರಗಾಲದ ಇಫೆಕ್ಟ್: ಸದ್ಯದಲ್ಲೇ ಬೆಲೆ ಏರಿಕೆ ಖಚಿತ