Webdunia - Bharat's app for daily news and videos

Install App

ಮದುವೆ ದಿನ ಸಪ್ತಪದಿ ಯಾಕೆ ತುಳಿಯುತ್ತಾರೆ ಗೊತ್ತಾ...?

Webdunia
ಶನಿವಾರ, 17 ಮಾರ್ಚ್ 2018 (06:15 IST)
ಬೆಂಗಳೂರು : ನಮ್ಮ ಹಿಂದೂಧರ್ಮದಲ್ಲಿ ಮದುವೆ ದಿನದಂದು ಸಪ್ತಪದಿ ತುಳಿಯುವ ಶಾಸ್ತ್ರವಿದೆ. ಈ ಸಪ್ತಪದಿ ತುಳಿಯುವುದರ ಅರ್ಥ ಸಂಗಾತಿಯೊಂದಿಗೆ ಏಳು ಜನ್ಮಗಳವರೆಗೂ ಜೊತೆಯಾಗಿರುತ್ತೇನೆ ಎಂಬ ನಂಬಿಕೆಯನ್ನು ಹುಟ್ಟಿಸಲು ಎಂದು ಹೇಳುತ್ತಾರೆ. ಈ ಏಳು ಹೆಜ್ಜೆಗೂ ಒಂದೊಂದು ಅರ್ಥವಿದೆ.


*ಮೊದಲನೆ ಹೆಜ್ಜೆ : ಅನ್ನ ವೃದ್ಧಿಗೆ. ಬೇಸಾಯ ನಮ್ಮ ಜೀವನಾಧಾರವಾಗಿರುವುದರಿಂದ ಒಳ್ಳೆಯ ಬೆಳೆ ಬೆಳೆಯಲೆಂದು ಆಶಿಸುತ್ತಾ ಮೊದಲನೇ ಹೆಜ್ಜೆ ಯನ್ನು ಹಾಕುವುದು.
*ಎರಡನೆ ಹೆಜ್ಜೆ : ಬಲ ವೃದ್ಧಿಗೆ. ನೂತನ ವಧೂವರ ರೊಂದಿಗೆ ಎರಡೂ ಕುಟುಂಬಗಳು ಆಯುರಾರೋಗ್ಯದಿಂದ ಇರಲೆಂದು.
*ಮೂರನೆ ಹೆಜ್ಜೆ : ಧನ ಪ್ರಾಪ್ತಿಯಾಗಲೆಂದು.
*ನಾಲಕ್ಕನೆ ಹೆಜ್ಜೆ : ಗಂಡ ಹೆಂಡಿರಲ್ಲಿ ಸುಖ ಸಂತೋಷಗಳು ಸದಾಕಾಲ ತುಂಬಿ ತುಳುಕಲೆಂದು.
*ಐದನೆ ಹೆಜ್ಜೆ : ಇತರರಿಗೆ ಒಳ್ಳೆಯದನ್ನು ಮಾಡುವುದಕ್ಕಾಗಿ.
*ಆರನೆ ಹೆಜ್ಜೆ : ದಾಂಪತ್ಯ ಜೀವನದಲ್ಲಿ ಕಲಹಗಳು,ಅನುಮಾನಗಳು ಬಾರದೆ ಸುಗಮವಾಗಿ ಸಾಗಲೆಂದು.
*ಏಳನೆ ಹೆಜ್ಜೆಶಾರೀರಕವಾಗಿ,ಮಾನಸಿಕವಾಗಿ ಸದೃಢವಾದ ಸಂತಾನವನ್ನು ಕರುಣಿಸೆಂದು ಅಗ್ನಿ ದೇವರನ್ನು ಪ್ರಾರ್ಥಿಸುತ್ತಾ ಹಾಕುವ ಹೆಜ್ಜೆ


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Darshan: ವಿವಾಹ ವಾರ್ಷಿಕೋತ್ಸವಕ್ಕೆ ದರ್ಶನ್ ಜೊತೆಗಿರುವ ಫೋಟೋ ಹಾಕಿ ಸಖತ್ ಟಾಂಗ್ ಕೊಟ್ಟ ವಿಜಯಲಕ್ಷ್ಮಿ

Drithi PuneethRajkumar: ಪುನೀತ್ ಮಗಳ ಸಾಧನೆಯನ್ನು ಕೊಂಡಾಡಿದ ಶಿವರಾಜ್‌ಕುಮಾರ್‌

Thug Life Cinema:ನಟಿ ಅಭಿರಾಮಿ ಜತೆ ರೋಮ್ಯಾಂಟಿಕ್ ದೃಶ್ಯದಲ್ಲಿ ಕಮಲ್ ಹಾಸನ್‌, ಇದು ಬೇಕಿತ್ತಾ ಎಂದ ಫ್ಯಾನ್ಸ್‌

Vickey kaushal Birthday: ಪತಿ ಜತೆಗಿನ ಮುದ್ದು ಫೋಟೋ ಶೇರ್ ಮಾಡಿ ವಿಶ್ ಮಾಡಿದ ಕತ್ರಿನಾ

ನಿಜವಾದ ಹೀರೋಗಳ ಬಗ್ಗೆ ಬಾಲಿವುಡ್ ಸೆಲೆಬ್ರಿಟಿಗಳು ಮಾತಾಡ್ತಿಲ್ಲ: ಪವನ್ ಕಲ್ಯಾಣ್ ಅಸಮಾಧಾನ

ಮುಂದಿನ ಸುದ್ದಿ
Show comments