Publish Date: Thu, 06 Aug 2020 (09:14 IST)
Updated Date: Thu, 06 Aug 2020 (09:23 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಗುರುವಾರ ಆಗಸ್ಟ್ 6. ಶಾರ್ವರಿ ಸಂವತ್ಸರ, ಉತ್ತರಾಯಣ. ಶ್ರಾವಣ ಮಾಸ ಗ್ರೀಷ್ಮ ಋತು, ತೃತೀಯ, ಕೃಷ್ಣ ಪಕ್ಷ, ಶತಭಿಷ ನಕ್ಷತ್ರ ಅತಿಗಂಡ ಯೋಗ, ವಿಶ್ಟಿ ಕರಣ. ಇಂದು ಅಪರಾಹ್ನ 12.06 ರಿಂದ 12.58 ರವರೆಗೆ.
ರಾಹುಕಾಲ ಅಪರಾಹ್ನ 02.09 ರಿಂದ 03.47 ವರೆಗೆ. ಗುಳಿಗಕಾಲ ಬೆಳಿಗ್ಗೆ 09.18 ರಿಂದ 10.55 ರವರೆಗೆ. ಯಮಗಂಡ ಕಾಲ ಬೆಳಿಗ್ಗೆ 06.03 ರಿಂದ 07.40 ರವರೆಗೆ.