Publish Date: Wed, 01 Jul 2020 (08:53 IST)
Updated Date: Wed, 01 Jul 2020 (08:55 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಬುಧವಾರ ಜುಲೈ 1. ಶಾರ್ವರಿ ಸಂವತ್ಸರ, ಉತ್ತರಾಯಣ. ಆಷಾಢ ಮಾಸ ಗ್ರೀಷ್ಮ ಋತು, ಏಕಾದಶಿ, ಶುಕ್ಲ ಪಕ್ಷ, ವಿಶಾಖ ನಕ್ಷತ್ರ, ಸಿದ್ಧ ಯೋಗ, ವಣಿಜ ಕರಣ. ಇಂದು ಸಂಜೆ 6.19 ರಿಂದ 07.49 ರವರೆಗೆ.
ರಾಹುಕಾಲ ಮಧ್ಯಾಹ್ನ 12.13 ರಿಂದ 01.49 ವರೆಗೆ. ಗುಳಿಗಕಾಲ ಬೆಳಿಗ್ಗೆ 10.36 ರಿಂದ 12.13 ರವರೆಗೆ. ಯಮಗಂಡ ಕಾಲ ಬೆಳಿಗ್ಗೆ 7.23 ರಿಂದ 9.00 ರವರೆಗೆ.
Krishnaveni K
Publish Date: Wed, 01 Jul 2020 (08:53 IST)
Updated Date: Wed, 01 Jul 2020 (08:55 IST)