ನಿತ್ಯ ಅನಾರೋಗ್ಯ ಸಮಸ್ಯೆಯ ಪರಿಹಾರಕ್ಕೆ ಈ ಒಂದು ವಸ್ತುವನ್ನು ದಾನ ಮಾಡಿ!

Webdunia
ಮಂಗಳವಾರ, 16 ಜನವರಿ 2018 (07:18 IST)
ಬೆಂಗಳೂರು : ಕೆಲವರ ಮನೆಯಲ್ಲಿ ನಿತ್ಯ ಅನಾರೋಗ್ಯ ಭಾದೆ ಕಾಡುತ್ತಿರುತ್ತಲೇ ಇರುತ್ತದೆ. ಮನೆಯಲ್ಲಿ ಪ್ರತಿದಿನ ಒಬ್ಬರಾದ ಮೇಲೆ ಒಬ್ಬರಿಗೆ ಅನಾರೋಗ್ಯ ಸಂಭವಿಸುತ್ತದೆ. ಈ ಅನಾರೋಗ ಎನ್ನುವಂತಹದ್ದು ಪೂರ್ವ ಜನ್ಮದ ಕರ್ಮ. ಪೂರ್ವ ಜನ್ಮದಲ್ಲಿ ಮಾಡಿದ ಒಂದು ದೊಡ್ಡ ದೋಷ ನಮಗೆ ಈ ಜನ್ಮದಲ್ಲಿ ನಿತ್ಯ ಅನಾರೋಗ್ಯ ಭಾದೆಯ ರೂಪದಲ್ಲಿ ಕಾಡುತ್ತಿರುತ್ತದೆ. ಇದಕ್ಕೆ ಒಂದು ಅದ್ಭುತವಾದ ಪರಿಹಾರವಿದೆ.

 
ದೇವಸ್ಥಾನದಲ್ಲಿ ಯಾರಾದರೂ ನಿರ್ಗತಿಕರು, ವೃದ್ದರು ಮಲಗಿದ್ದರೆ ಒಂದು ಹೊಸ ಉಣ್ಣೆಯ ಕಂಬಳಿಯನ್ನು ತೆಗೆದುಕೊಂಡು ಹೋಗಿ ಅವರಿಗೆ ತಿಳಿಯದ ಹಾಗೆ ಹೊದಿಸಿ ಬಂದರೆ ಈ ನಿತ್ಯ ಅನಾರೋಗ್ಯ ಸಮಸ್ಯೆ ಪರಿಹಾರವಾಗುತ್ತದೆ. ಮನೆಯಲ್ಲಿ ಸುಖ ಶಾಂತಿ ನೆಲೆಸಿರುತ್ತದೆ. ಮನೆಯಲ್ಲಿರುವವರು ಆರೋಗ್ಯವಂತರಾಗಿರುತ್ತಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ನಿಮ್ಮ ಅತ್ತೆಯ ರಾಶಿ ಇದುವೇನಾ ಅಂತ ನೋಡಿಕೊಳ್ಳಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಈ ರಾಶಿಯವರ ಮೇಲೆ ಈ ವರ್ಷ ಶನಿ ಪ್ರಭಾವವಿರಲಿದೆ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಈ ಆರು ರಾಶಿಯವರಿಗೆ ಕೋಪ ತಡೆದುಕೊಳ್ಳಲು ಕಷ್ಟ

ಮುಂದಿನ ಸುದ್ದಿ
Show comments