Webdunia - Bharat's app for daily news and videos
Install App
✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಮಕ್ಕಳು
ಸಾಮಾನ್ಯ
ಹೀಗೂ ಇರತ್ತಾ?
ಬುಧವಾರ, 7 ಮೇ 2014
ಪಿಎಂ
ಪ್ರಧಾನ ಮಂತ್ರಿ ಸಂಜೆ ಹೊತ್ತು ಮಾತ್ರ ವಾಕಿಂಗ್ಗೆ ಹೋಗ್ತರೆ. ಬೆಳಗ್ಗೆ ಹೋಗಲ್ಲಾ, ಯಾಕೆ ಗೊತ್ತಾ? ಯಾಕೆಂದ್ರೆ ಅವರು ...
ಕಂಡುಹಿಡಿಯಬೇಕು..!
ಮೇಷ್ಟ್ರು: ಭಾರತದಲ್ಲಿ ಪ್ರತಿ 5 ಸೆಕೆಂಡುಗೆ ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡುತ್ತಾಳೆ ಎಂದರು. ಗುಂಡಾ: ನಾವು ಆದಷ...
ನಂಬರ್ ಪತ್ತೆ ಹಚ್ಚಬೇಕು
ಗುಂಡಾ ಕಾಲಿನ ಮೇಲೆ ಆಕಸ್ಮಾತ್ ಕಾರೊಂದು ಹೋಗಿಬಿಡ್ತು. ಅವನು ಮೊದಲು ಏನು ಮಾಡಬೇಕು ಗೊತ್ತೆ? ಕಾರಿನ ನಂಬರನ್ನು ಗುರ್...
ಆತ್ಮಹತ್ಯೆ
ಕಪ್ಪೆ: ನೀನು ಮೋಸಗಾರ ಹಾವು: ಸುಳ್ಳು ಹೇಳಬೇಡ ಕಪ್ಪೆ: ನೀನೇ ಮೋಸಗಾರ ಎಂದು ಹೇಳಿ ಬಾವಿಗೆ ಹಾರಿತು.. ಹಾವು: ದೇವರೇ....
ಸೂಕ್ಷ್ಮದರ್ಶಕ
ಅಧ್ಯಾಪಕ: ಚಿತ್ರ ಬಡಿಸಿಲ್ವಾ? ಪುಟ್ಟು: ಬ್ಯಾಕ್ಟೀರಿಯಾ ಚಿತ್ರ ಬಿಡಿಸಿದ್ದೀನಿ ಅಧ್ಯಾಪಕ: ಏನೂ ಕಾಣ್ತಾ ಇಲ್ವಲ್ಲೋ.....
ವಿವಾಹ ವಿಚ್ಛೇದನ
ಅಧ್ಯಾಪಕ: ''ವಿವಾಹ ವಿಚ್ಛೇದನಕ್ಕಿರುವ ಮುಖ್ಯ ಕಾರಣವೇನು?'' ಗುಂಡಾ: ''ಮದುವೆ'' ಸಾರ್..
ಇಂಡಿಯನ್ ರೈಲ್ವೇ
ಗುಂಡಾ: ನಾನು ಇಂಡಿಯನ್ ರೈಲ್ವೆಯನ್ನು ಮೋಸಗೊಳಿಸಿದೆ ಕಿಟ್ಟು: ಅದೇಗೆ? ಗುಂಡಾ: ಟಿಕೆಟ್ ಖರೀದಿಸಿದೆ. ಆದರೆ ಪ್ರಯಾಣ ಮ
ಉಪನ್ಯಾಸ
ಕಿಟ್ಟು: ಮಧ್ಯರಾತ್ರಿಯಲ್ಲಿ ಎಲ್ಲಿ ಹೋಗುತ್ತಿದ್ದೀಯಾ ಗುಂಡ: ಮದ್ಯಪಾನದ ಬಗ್ಗೆ ಉಪನ್ಯಾಸ ಕೇಳೊಕೆ. . ಕಿಟ್ಟು: ಅದು ಸ...
ಗಾಂಧೀ ಆದರೆ ಜಯಂತಿ?
ಟೀಚರ್: ಗಾಂಧೀ ಜಯಂತಿ ಬಗ್ಗೆ ಪ್ರಬಂಧ ಬರೆಯಿರಿ ಗುಂಡಾ: ಗಾಂಧೀ ಭಾರತದ ಸ್ವಾತಂತ್ರ್ಯ ಹೋರಾಟಗಾರ. ಆದರೆ ಜಯಂತಿ ಯಾರು ಅಂ...
ಸೆಗಣಿ
ಶಾಲೆಗೆ ಹೊರಟ ಗುಂಡಾ ಮಾರ್ಗ ಮಧ್ಯೆ ಹಸಿರು ಬಣ್ಣದ ಏನೋ ಒಂದನ್ನು ಕಂಡು ಕೈಗೆತ್ತಿಕೊಂಡು ಬಾಯಿಗಿಟ್ಟು ರುಚಿಸಿ ಏನಿರಬಹುದ...
ಬಾಥ್ರೂಂ
ಟೀಚರ್: ದೇವರು ಎಲ್ಲಿರುತ್ತಾನೆ ಮಗು. ಗುಂಡ: ಯೋಚನೆ ಮಾಡುತ್ತಾ, ಬಾಥ್ರೂಂನಲ್ಲಿರುತ್ತಾನೆ ಮೇಡಂ. ಟೀಚರ್ : ಅದೇಗೆ...
ಚಕ್ಕುಲಿ
ಅಧ್ಯಾಪಕ: ಭೂಮಿ ಯಾವ ಆಕಾರದಲ್ಲಿದೆ? ಪುಟ್ಟು: ಚಕ್ಕುಲಿಯಾಕಾರದಲ್ಲಿದೆ ಸಾರ್... ಅಧ್ಯಾಪಕ: ಇನ್ನೊಮ್ಮೆ ಒತ್ತಿ ಹೇಳು? ...
ಐರಾನ್
ಮೇಷ್ಟ್ರು - ಐರನ್ ಇಲ್ಲದಿದ್ದರೆ ಏನಾಗುತ್ತದೆ? ಗುಂಡ- ಬಟ್ಟೆ ಸುಕ್ಕುಗಟ್ಟಿರುತ್ತವೆ ಮೇಡಂ..
ಬಾಲ
ಅಧ್ಯಾಪಕ: ಕುದುರೆ ಹಾಗೂ ಆನೆಗಳ ವ್ಯತ್ಯಾಸವೇನು? ಪುಟ್ಟು- ಕುದುರೆಗಳಿಗೆ ಹಿಂದುಗಡೆ ಮಾತ್ರ ಬಾಲವಿರುತ್ತೆ, ಆದರೆ ಆನೆಗಳ...
ಹುಲಿ
ಟೀಚರ್: 'ಹುಲಿ ಅಟ್ಟಿಸಿಕೊಂಡು ಬಂತು'. ಇದು ಯಾವ ಕಾಲ ಗುಂಡ: ಕೆಟ್ಟಕಾಲ... ಮಿಸ್
ಯಾವ ಕಾಲ
ಮೇಷ್ಟ್ರು : ರಾಮನು ಚಿರತೆಯ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾನೆ ಇದು ಯಾವ ಕಾಲ? ವಿದ್ಯಾರ್ಥಿ : ಸಾಯೋಕಾಲ ಸಾರ್..!
ಎಲ್ಲಿದ್ದಾರೆ?
ರಂಗಣ್ಣ : ಏನಪ್ಪಾ ರವಿ, ನಿಮ್ಮ ತಂದೆ ಮನೆಯಲ್ಲಿದ್ದಾರಾ? ರವಿ : ಯರಾದರೂ ಬಂದ್ರೆ ನಮ್ಮ ತಂದೆ ಮನೇಲಿಲ್ಲ ಅಂತ ಹೇಳು ಅಂ...
ನರಹರಿ
ತಂದೆ : ಎಷ್ಟೊತ್ತು ಮಲಗಿರೊದು ಏಳೋ ಸೋಮಾರಿ. ಮಗ : ನನ್ನ ಹೆಸರು ನರಹರಿ, ಸೋಮಾರಿ ಅಲ್ಲ.
ಮುಂದಿನ ಸುದ್ದಿ
Show comments