Webdunia - Bharat's app for daily news and videos

Install App

Meghalaya Murder Case: ಗಂಡನ ಜತೆಗಿನ ಬೆಡ್‌ ರೂಂ ಸಂಗತಿಯನ್ನು ಪ್ರಿಯಕರನಿಗೆ ಒಪ್ಪಿಸಿದ್ಳು ಸೋನಮ್

Sampriya
ಮಂಗಳವಾರ, 10 ಜೂನ್ 2025 (19:27 IST)
ಮೇಘಾಲಯ: ಇಂದೋರ್‌ನ ಉದ್ಯಮಿ ರಾಜ ರಘುವಂಶಿ ಹತ್ಯೆ ಪ್ರಕರಣ ಸಂಬಂಧ ಇದೀಗ ಒಂದೊಂದೆ ಭಯಾನಕ ವಿಚಾರಗಳು ಬಯಲಾಗುತ್ತಿದೆ. ಪತಿಯ ಹತ್ಯೆಗಾಗಿ ಸೋನಮ್ ರೂಪಿಸಿದ ಮರ್ಡರ್ ಪ್ಲ್ಯಾನ್‌ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. 

ವಿಚಾರಣೆ ವೇಳೆ ತನ್ನ ಪತಿ ರಾಜ ರಘುವಂಶಿಯೊಂದಿಗೆ ದೈಹಿಕವಾಗಿ ಅನ್ಯೋನ್ಯವಾಗಿರಲು ಇಷ್ಟಪಡುತ್ತಿರಲಿಲ್ಲ ಎಂಬ ವಿಚಾರವಾನ್ನು ಗೆಳೆಯ ರಾಜ್‌ ಕುಶ್ವಾಹರಿಗೆ ಸೋನಂ ತಿಳಿಸಿದ್ದಾಳೆ. 

ರಾಜ್ ಕುಶ್ವಾಹರಿಗೆ ಈ ಸಂಬಂಧ ಮೆಸೇಜ್ ಮಾಡಿ ಸೋನಂ ಹೇಳಿಕೊಂಡಿರುವುದು ಬಯಲಾಗಿದೆ. ಪತಿಯೊಂದಿಗೆ ಭಾವನಾತ್ಮಕವಾಗಿ ದೂರವಾಗಿರುವುದಾಗಿ ಪ್ರಿಯಕರನೊಂದಿಗೆ ಹೇಳಿಕೊಂಡಿದ್ದಾಳೆ. 

ಮಧ್ಯಪ್ರದೇಶದ ಇಂದೋರ್‌ನ ನವಜೋಡಿಗಳು ಹನಿಮೂನ್‌ ಟೂರ್‌ ಭಯಾನಕ ಅಪರಾಧವಾಗಿ ಪರಿಣಮಿಸಿತು. ಈಗ ಮೇಘಾಲಯ ಪೊಲೀಸರು ತನಿಖೆ ನಡೆಸುತ್ತಿರುವ ಈ ಪ್ರಕರಣವು ನಿಜ ಜೀವನದ ಥ್ರಿಲ್ಲರ್‌ ಕಥೆಯಂತಾಗಿದೆ. 

ರಾಜಾ ಮತ್ತು ಸೋನಮ್ ಮೇ 11 ರಂದು ವಿವಾಹವಾದರು ಮತ್ತು ಮೇ 20 ರಂದು ತಮ್ಮ ಮಧುಚಂದ್ರಕ್ಕೆ ತೆರಳಿದರು. ಆರಂಭದಲ್ಲಿ ಕಾಶ್ಮೀರಕ್ಕೆ ಪ್ರವಾಸ ಯೋಜಿಸಿದ್ದರು, ಭಯೋತ್ಪಾದಕ ದಾಳಿಯ ವರದಿಗಳಿಂದಾಗಿ ಅವರು ಮೇಘಾಲಯಕ್ಕೆ ಪ್ರಯಾಣ ಬೆಳೆಸಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನನ್ನ ಕೆಲಸ ಸಂವಿಧಾನವನ್ನು ರಕ್ಷಿಸುವುದಲ್ಲ: ರಾಹುಲ್ ಗಾಂಧಿ ವಿಡಿಯೋ ಸಖತ್ ವೈರಲ್

ಸ್ಪರ್ಧೆಯಲ್ಲಿ ಪದಕ‌ ಗೆಲ್ಲುವ ಭರವಸೆ ಕೊಟ್ಟು ಯುವತಿಗೆ ಲೈಂಗಿಕ ಕಿರುಕುಳ, ಯೋಗಗುರು ಅರೆಸ್ಟ್

ಮೋದಿ ಅಕ್ರಮ ಮಾಡಿಯೇ ಚುನಾವಣೆ ಗೆದ್ದಿರೋದು, ಪ್ರಾಮಾಣಿಕತೆಯಿಂದಲ್ಲ: ಸಂತೋಷ್ ಲಾಡ್

ರಾಹುಲ್ ಗಾಂಧಿ ಆರೋಪಿಸಿದಂತೆ ಮತ ಡಿಲೀಟ್ ಮಾಡಲು ಸಾಧ್ಯವಿಲ್ಲ: ಚುನಾವಣಾ ಆಯೋಗ

ಕಾಂಗ್ರೆಸ್ ಗೆ ವೋಟ್ ಹಾಕುವವರ ಹೆಸರನ್ನೇ ಮತಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ: ರಾಹುಲ್ ಗಾಂಧಿ ಆರೋಪ

ಮುಂದಿನ ಸುದ್ದಿ
Show comments