Select Your Language

Notifications

webdunia
webdunia
webdunia
webdunia

ಕುತುಬ್‌ ಮಿನಾರ್‌ ಯಾರೂ ಪೂಜೆ ಮಾಡುವಂತಿಲ್ಲ: ದೆಹಲಿ ನ್ಯಾಯಾಲಯ

ಕುತುಬ್‌ ಮಿನಾರ್‌ ಯಾರೂ ಪೂಜೆ ಮಾಡುವಂತಿಲ್ಲ: ದೆಹಲಿ ನ್ಯಾಯಾಲಯ
bengaluru , ಮಂಗಳವಾರ, 24 ಮೇ 2022 (14:45 IST)
ಕುತುಬ್‌ ಮಿನಾರ್‌ ನಲ್ಲಿ ೮೦೦ ವರ್ಷಗಳಿಂದ ಯಾವುದೇ ಧಾರ್ಮಿಕ ಪೂಜೆಗಳು ನಡೆದಿಲ್ಲ. ಹಾಗಾಗಿ ಅದೇ ರೀತಿ ಮುಂದುವರಿಯಲಿ ಎಂದು ದೆಹಲಿಯ ಸಾಕೇತ್‌ ನ್ಯಾಯಾಲಯ ಆದೇಶಿಸಿದೆ.
ಹಿಂದೂ ದೇವಾಲಯ ಕೆಡವಿ ಮುಸ್ಲಿಂ ಹೆಸರಿಡಲಾಗಿದೆ ಎಂದು ಕುತುಬ್‌ ಮಿನಾರ್‌ ಕಾಂಪ್ಲೆಕ್ಸ್‌ ವಿರುದ್ಧ ಬಂದಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಯಥಾಸ್ಥಿತಿ ಮುಂದುವರಿಸಿಕೊಂಡು ಹೋಗಿ ಎಂದು ಸೂಚನೆ ನೀಡಿ ಅರ್ಜಿಯ ವಿಚಾರಣೆ ಮುಂದೂಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಶಿಕ್ಷಣ ಸಚಿವ ಬಿಸಿ ನಾಗೇಶ್‌ ಹೇಳಿದ್ದು ಹಸಿಸುಳ್ಳು: ಸಾಹಿತಿ ಬರಗೂರು ರಾಮಚಂದ್ರಪ್ಪ