Webdunia - Bharat's app for daily news and videos

Install App

ರೈತರ ಗಲಭೆಗೆ ಪ್ರಚೋದನೆ: ನಟ ದೀಪ್ ಸಿಂಗ್ ಬಂಧನ

Webdunia
ಮಂಗಳವಾರ, 9 ಫೆಬ್ರವರಿ 2021 (10:09 IST)
ನವದೆಹಲಿ: ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ರೈತರ ಪ್ರತಿಭಟನೆಯಲ್ಲಿ ಗಲಭೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಪಂಜಾಬಿ ನಟ ದೀಪ್ ಸಿಂಗ್ ರನ್ನು ಬಂಧಿಸಲಾಗಿದೆ.


ದೆಹಲಿಯ ವಿಶೇಷ ತನಿಖಾ ದಳದ ಅಧಿಕಾರಿಗಳು ಅವರನ್ನು ಬಂಧಿಸಿದ್ದಾರೆ. ಈ ಮೊದಲು ಅವರ ಮೇಲೆ ಎಫ್ ಐಆರ್ ದಾಖಲಾಗಿತ್ತು. ಕೆಂಪು ಕೋಟೆಯಲ್ಲಿ ಗಲಭೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಅವರ ವಿರುದ್ಧ ಸಾಕಷ್ಟು ಸಾಕ್ಷ್ಯಗಳು ಸಿಕ್ಕಿದ್ದವು. ಅದರಂತೆ ಅವರನ್ನು ಬಂಧಿಸಲು ಸುಳಿವು ನೀಡಿದವರಿಗೆ ದೆಹಲಿ ಪೊಲೀಸರು 1 ಲಕ್ಷ ರೂ. ಬಹುಮಾನವನ್ನೂ ಘೋಷಿಸಿದ್ದರು. ಇದೀಗ ಪಂಜಾಬಿನ ಝಿರಾಕ್ ಪುರ್ ಎಂಬಲ್ಲಿಂದ ಅವರನ್ನು ಬಂಧಿಸಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇವನೆಂಥಾ ಪಾಗಲ್ ಪ್ರೇಮಿ… ಕಾರಿನ ಮೇಲೆ ಗರ್ಲ್ ಫ್ರೆಂಡ್ ನೀಡಿದ 3400 ಕಿಸ್, ಯುವಕನಿಗೆ ಪೊಲೀಸರ ಕ್ಲಾಸ್

ಟಿಪ್ಪು ಕಟೌಟ್ ಹಾಕಿ ಪಾಕಿಸ್ತಾನ ಹಾಡು ಕೇಸ್: ಓರ್ವನ ಬಂಧಿಸಿದ ಪೊಲೀಸರು

ಬಿಟ್ಟಿ ಸಿಗುತ್ತೆ ಎಂದರೆ ಏನು ಬೇಕಾದ್ರೂ… ಬಿಸಾಕಿದ ಚಾಕಲೇಟ್ ಬಾಕ್ಸ್ ಹೆಕ್ಕಲು ಏನು ಆತುರನಪ್ಪಾ ಜನರಿಗೆ Video

ಗಾಳಿಪಟದ ಜೊತೆ ಆಡುತ್ತಿದ್ದ ಹುಡುಗ ವಿದ್ಯುತ್ ಸ್ಪರ್ಶಿಸಿದ: ಮುಂದಾಗಿದ್ದು ಭೀಕರ ದುರಂತ Video

ಶಾಸಕ ಸುರೇಶ್ ಗೌಡ ಪುತ್ರಿ, ಮಹಿಳಾ ಪೊಲೀಸ್ ಅಧಿಕಾರಿ ಕಪಾಳ ಮೋಕ್ಷ ಘಟನೆ: ಮೊದಲು ಹೊಡೆದಿದ್ದು ಯಾರು Video viral

ಮುಂದಿನ ಸುದ್ದಿ
Show comments