ಕುಲದೇವರನ್ನು ಪ್ರಸನ್ನಗೊಳಿಸಲು ಇಂತಹ ಘೋರ ಕೃತ್ಯ ಎಸಗಿದ ವ್ಯಕ್ತಿ

Webdunia
ಶುಕ್ರವಾರ, 4 ಸೆಪ್ಟಂಬರ್ 2020 (07:56 IST)
ಭೋಪಾಲ್:  ಕುಲದೇವತೆಯನ್ನು ಪ್ರಸನ್ನಗೊಳಿಸಲು ಪತ್ನಿಯನ್ನು ದೇವರಿಗೆ ಬಲಿಕೊಟ್ಟ ಘಟನೆ ಮಧ್ಯಪ್ರದೇಶದ ಸಿಂಗರೌಲಿಯ ಬಸೌಡ ಗ್ರಾಮದಲ್ಲಿ ನಡೆದಿದೆ.

ಬಿಟ್ಟಿದೇವಿ ಮೃತಪಟ್ಟ ಪತ್ನಿ, ಬ್ರಿಟೇಶ್  ಕೆವಟ್ ಕೊಲೆ ಮಾಡಿದ ಪತಿ. ದಂಪತಿ ಕುಲದೇವರ ಪೂಜೆ ಮಾಡಿದ ರಾತ್ರಿ ಮಲಗಿದ್ದಾರೆ. ಆದರೆ ತಡರಾತ್ರಿಯ ವೇಳೆ ದಂಪತಿಯ ನಡುವೆ ಜಗಳ ನಡೆದು ಆ ವೇಳೆ ಪತಿ ಪತ್ನಿಯ ರುಂಡ ಕತ್ತರಿಸಿ ಶವವನ್ನು ಹೂತರು.
ಈ ದೃಶ್ಯವನ್ನು ಕಂಡು ಮಗು ಜೋರಾಗಿ ಕಿರುಚಾಡಿದ್ದನ್ನು ಕೇಳಿ ಪಕ್ಕದ ಮನೆಯವರು ಬಂದು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹುಡುಗಿ ಮಾತು ನಂಬಿ ನದಿಗೆ ಧುಮುಕಿ ಆತ್ಮಹತ್ಯೆಗೆ ಯತ್ನಿಸಿದ ಯುವಕನ ಕತೆ ಗೋವಿಂದ Video

ಯಾವತ್ತೂ ಎಸಿ ಕಾರಿನಲ್ಲಿ ಕೂತಿಲ್ಲ ಅಣ್ಣ.. ಬಡ ಮಕ್ಕಳ ರಿಕ್ವೆಸ್ಟ್ ಗೆ ಐಷಾರಾಮಿ ಕಾರಿನ ಒಡೆಯ ಮಾಡಿದ್ದೇನು Video

ಇವಳು ಮಗುವಲ್ಲ ರೌಡಿ ಬೇಬಿ.. ಸಹಪಾಠಿ ಹುಡುಗನಿಗೆ ಬಾಸುಂಡೆ ಬರುವಂತೆ ಹೊಡೆದ್ಳು: ಸಿಸಿಟಿವಿ ನೋಡಿ ಶಾಕ್ Video

ಸಚಿವ ಸ್ಥಾನಕ್ಕೆ ಕಾಯುತ್ತಿದ್ದವರಿಗೆ ಶಾಕ್ ಕೊಟ್ಟ ರಾಹುಲ್ ಗಾಂಧಿ ನಿರ್ಧಾರ

ಮಂಗಳೂರಿನಲ್ಲಿ ಹಾಡಹಗಲು ಸಾರ್ವಜನಿಕವಾಗಿ ಹುಡುಗಿಯನ್ನು ಕೊಂದ ಮಾಜಿ ಲವ್ವರ್: ಭೀಕರ ವಿಡಿಯೋ ವೈರಲ್ Video

ಮುಂದಿನ ಸುದ್ದಿ
Show comments