ನಡುರಸ್ತೆಗೆ ನುಗ್ಗಿ ಕಬ್ಬಿಗಾಗಿ ಲಾರಿ ಮೇಲೆ ದಾಳಿ ಮಾಡಿದ ಒಂಟಿ ಸಲಗ

Sampriya
ಶುಕ್ರವಾರ, 22 ಆಗಸ್ಟ್ 2025 (19:32 IST)
Photo Credit X
ಚಾಮರಾಜನಗರ: ಸತ್ಯಮಂಗಲಂ ಹುಲಿ ಸಂರಕ್ಷಿತ ಪ್ರದೇಶದಲ್ಲಿ (ಎಸ್‌ಟಿಆರ್) ಕಬ್ಬು ತುಂಬಿದ ಲಾರಿಯನ್ನು ಕಾಡಾನೆಯೊಂದು  ಅಡ್ಡಗಟ್ಟಿ ವಿಂಡ್‌ಶೀಲ್ಡ್ ಅನ್ನು ಹಾನಿಗೊಳಿಸಿದ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಟಾರ್ಪಾಲಿನ್ ಅನ್ನು ತನ್ನ ಸೊಂಡಿಲಿನಿಂದ ಹರಿದು ಹಾಕಿ, ಕಬ್ಬಿನ ಗೊಂಚಲನ್ನು ಎಳೆದಿದೆ.

ಸಂಜೆ 4.30ರ ಸುಮಾರಿಗೆ ಈ ಘಟನೆ ನಡೆದಿದೆ. ಹಾಸನೂರು ಸಮೀಪದ ಅರೆಪಾಳ್ಯಂ ಜಂಕ್ಷನ್ ಮತ್ತು ದಿಂಡುಗಲ್-ಮೈಸೂರು ರಾಷ್ಟ್ರೀಯ ಹೆದ್ದಾರಿಯ (ಎನ್‌ಎಚ್ 948) ದಿಂಬಂ ನಡುವೆ, ತಾಳವಾಡಿಯಿಂದ ಸತ್ಯಮಂಗಲದ ಖಾಸಗಿ ಸಕ್ಕರೆ ಕಾರ್ಖಾನೆಗೆ ಲಾರಿ ಕಬ್ಬನ್ನು ಸಾಗಿಸುತ್ತಿದ್ದಾಗ ನಡೆದಿದೆ. 

ಲಾರಿ ಸಹಾಯಕರು ರೆಕಾರ್ಡ್ ಮಾಡಿದ 1.01 ನಿಮಿಷಗಳ ವೀಡಿಯೊದಲ್ಲಿ ಆನೆಯು ವಾಹನದ ಬಳಿಗೆ ಬಂದು ಕಬ್ಬನ್ನು ಎಳೆದಿದೆ. ನಂತರ ಚಾಲಕ ಲಾರಿಯನ್ನು ಸ್ಟಾರ್ಟ್ ಮಾಡಿ ಓಡಿಸಿದ್ದಾನೆ.


<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

2 ನೇ ಭೇಟಿಗಾಗಿ ಇಸ್ರೇಲ್‌ಗೆ ಬಂದಿಳಿದ ಪ್ರಧಾನಿ ಮೋದಿ

ಬಿಹಾರದಲ್ಲಿ ಮದುವೆ ಮಂಟಪದಲ್ಲೇ ವಧುವಿನ ಮೇಲೆ ಪ್ರಿಯಕರನಿಂದ ಬಿತ್ತು ಗುಂಡು: ಭಯಾನಕ ವಿಡಿಯೋ

ರಣಜಿ ಟ್ರೋಫಿ ಫೈನಲ್‌ನಲ್ಲಿ ಕರ್ನಾಟಕದ ಫೀಲ್ಡರ್‌ಗೆ ಹೆಲ್ಮೆಟ್‌ನಿಂದಲೇ ಡಿಜ್ಜಿ ಕೊಟ್ಟ ಜಮ್ಮು ನಾಯಕ, Video

ನೇಮಕಾತಿ ಪ್ರಕ್ರಿಯೆ ತಕ್ಷಣ ಪ್ರಾರಂಭಿಸದೇ ಇದ್ದರೆ ಬಿಜೆಪಿ ಹೋರಾಟ: ವಿಜಯೇಂದ್ರ

ಉರ್ದು ಭಾಷೆ ಆರೋಗ್ಯ ಇಲಾಖೆ ಕಾರ್ಯಕ್ರಮದಲ್ಲಿ ಬಳಕೆಯಾಗಿದ್ದರೆ ಖಂಡಿಸುತ್ತೇನೆ

ಮುಂದಿನ ಸುದ್ದಿ
Show comments