Webdunia - Bharat's app for daily news and videos

Install App

ಕೆ ಆರ್ ಪುರ ಕ್ಷೇತ್ರದಲ್ಲಿ ಜನರ ಒಲವು ಯಾರ ಮೇಲಿದೆ...?

Webdunia
ಮಂಗಳವಾರ, 2 ಮೇ 2023 (15:13 IST)
ಕೆ ಆರ್ ಪುರ
ವಿಧಾನಸಭಾ ಚುನಾವಣೆಯ ಕಾವು ರಂಗೇರಿದೆ.ಪ್ರತಿ ಕ್ಷೇತ್ರದಲ್ಲಿಯೂ ಚುನಾವಣೆಯ ಪ್ರಚಾರ ಭರ್ಜರಿಯಾಗಿ ನಡೆಯುತ್ತಿದೆ.ಜಿದ್ದಾಜಿದ್ದಿನ ಕಳಗದಲ್ಲಿ ಕೆ ಆರ್ ಪುರ ಕ್ಷೇತ್ರವೂ ಒಂದು.
ಕೆ ಆರ್ ಪುರ ಕ್ಷೇತ್ರದಲ್ಲಿ ಬಿಜೆಪಿಯ ಅಲೆ ಜೋರಾಗಿದೆ.ಕೆ ಆರ್ ಪುರದ ಪ್ರತಿವಾರ್ಡ್ ನಲ್ಲಿಯೂ ಚುನಾವಣೆಯ ತಯಾರಿ ಒಂದು ಕಡೆ ಜೋರಿದ್ರೆ,ಮತ್ತೊಂದು ಕಡೆ ಪ್ರತಿಯೊಂದು ವಾರ್ಡ್ ಜನರ ಬಾಯಲ್ಲಿ ಬಿಜೆಪಿ ಬಿಜೆಪಿ ಅನ್ನುವ ಮಾತು ಬಿಟ್ಟು ಬೇರೆ ಯಾವ ಪದವು ಬರ್ತಿಲ್ಲ.ಅಷ್ಟರ ಮಟ್ಟಿಗೆ ಕೆ ಆರ್ ಪುರ ಕ್ಷೇತ್ರದಲ್ಲಿ ಬಿಜೆಪಿಯ ಬಲ ಇದೆ. ಈ ಬಾರಿಯೂ ಕೆ ಆರ್ ಪುರದ ಜನತೆ ಬಿಜೆಪಿ ಪರ ಇದ್ದು,ಬಿಜೆಪಿಗೆ ಮತಹಾಕುತ್ತೇವೆ. 100 ಕ್ಕೆ 100 ರಷ್ಟು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಹೇಳ್ತಿದ್ದಾರೆ.

ಎ.ನಾರಾಯಣಪುರದ ಕಾರ್ಪೋರೇಟರ್ ಆದ ಸುರೇಶ್ ರವರಂತೂ ಬೈರತಿ ಬಸವರಾಜ್ ರವರಿಗೆ ಆಪ್ತರು.ಅವರ ಮಾರ್ಗದರ್ಶನದಲ್ಲಿ ಹಲವು ಅಭಿವೃದ್ಧಿ ಕೆಲಸ ಮಾಡಿದ್ದಾರೆ.ಕ್ಷೇತ್ರದಲ್ಲಿ ಉತ್ತಮ ರಸ್ತೆ, ಕುಡಿಯಲು ನೀರಿನ ವ್ಯವಸ್ಥೆ ಎಲ್ಲವು ಕೂಡ ಮಾಡಿದ್ದಾರೆ.ಬಡವರ ಪರವಾಗಿ ಹಲವು ಅಭಿವೃದ್ಧಿ ಕೆಲಸ ಮಾಡಿದ್ದಾರೆ.ಪ್ರತಿಯೊಬ್ಬರ ಬಾಯಲ್ಲಿ  ಸುರೇಶ್  ಅನ್ನುವ ಮಾತು ಬರುತ್ತೆ. ಬಡತನದಿಂದ ಬಂದು ಸುರೇಶ್ ರವರು ಬಡವರಿಗಾಗಿ ಸಾಕಷ್ಟು ಕೆಲಸ ಮಾಡುತ್ತಾ.ಬಡವರ ಪರವಾಗಿ,ಅವರ ಶ್ರೇಯಸ್ಸಿಗಾಗಿ ಶ್ರಮಿಸುತ್ತಿದ್ದಾರೆ.ಸುರೇಶ್ ಅಂದ್ರೆ ಏರಿಯಾದ ಜನರಿಗೆ ಅಭಿಮಾನ.ಇವರಿಗಾಗಿ.ಇವರ ಅಭಿವೃದ್ಧಿ ಕೆಲಸ ನೋಡಿ ಜನರು ಈ ಬಾರಿ ಬಿಜೆಪಿ ಸರ್ಕಾರವನ್ನೇ ಅಧಿಕಾರಕ್ಕೆ ತರುತ್ತೇವೆ ಎಂದು ಹೇಳ್ತಿದ್ದಾರೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments