Select Your Language

Notifications

webdunia
webdunia
webdunia
webdunia

ಸಿಲಿಕಾನ್ ಸಿಟಿಗೆ ವರುಣನ ಆಗಮನ

ಸಿಲಿಕಾನ್ ಸಿಟಿಗೆ ವರುಣನ ಆಗಮನ
bangalore , ಶುಕ್ರವಾರ, 7 ಜುಲೈ 2023 (17:00 IST)
ವಿಧಾನಸೌಧ,ಕಾರ್ಪೋರೇಷನ್  ಮೆಜೆಸ್ಟಿಕ್ ಸೇರಿ ಹಲವೆಡೆ ತುಂತುರು ಮಳೆ ಆರಂಭವಾಗಿದೆ.ಜೊತೆಗೆ ನಗರದಲ್ಲಿ ಮೋಡ ಕವಿದ ವಾತಾವರಣದ ಜೊತೆ ತುಂತುರು ಮಳೆ ಶುರುವಾಗಿದ್ದು,ಮಳೆಯಿಂದ ವಾಹನಸವಾರರು ಹೈರಾಣಾಗಿದ್ದಾರೆ. ಎಡಬಿಡದೇ ಸುರಿಯುತ್ತಿರುವ ಮಳೆಗೆ ರಾಜಧಾನಿ ಜನರು ಬೇಸೆತ್ತಿದ್ದಾರೆ.ಮಳೆಯಿಂದ ಹೊರಗೆ ಹೋಗಲಾರದೇ ಜನರು ಹಿಂಜರಿಯುವಂತಾಗಿದೆ.ಮಳೆಯಿಂದ ಜನರು ಬೇಸೆತ್ತಿದ್ದಾರೆ. ಆದ್ರು ಕೂಲ್ ಕೂಲ್ ವೆಂದರ್ ನ್ನ ಸಿಟಿ ಮಂದಿ ಸಖತ್ ಎಂಜಯ್ ಮಾಡಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಗ್ರಾಹಕರಿಗೆ ಮತ್ತೆ ಬೆಲೆ ಏರಿಕೆ ಬಿಸಿ