Webdunia - Bharat's app for daily news and videos

Install App

ರೈಲ್ವೆ ಪೊಲೀಸರಿಂದ ಟ್ರಾವೆಲರ್ ಟಿಕೆಟ್ ಎಕ್ಸಾಮಿನರ್ ಬಂಧನ ಪ್ರಕರಣ ಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್

Webdunia
ಸೋಮವಾರ, 27 ಮಾರ್ಚ್ 2023 (14:43 IST)
ಕೆ.ಆರ್.ಪುರಂ ರೈಲ್ವೆ ನಿಲ್ದಾಣದಲ್ಲಿ ಟಿಕೆಟ್ ಚೆಕ್ ಮಾಡ್ತಿದ್ದ TTE ಸಂತೋಷ್ ಮೇಲೆ ಬಂಗಾಳ ಮೂಲದ ಪಿಯಾಲಿ ಬರ್ಮನ್ ಎಂಬಾಕೆ ದೂರು ನೀಡಿದ್ದಾಳೆ.ಇನ್ನೂ TTE ಸಂತೋಷ ಸ್ವತಃ ಈ ವಿಚಾರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
 
ಬ್ಯಾಗ್ ನಲ್ಲಿ ಟಿಕೆಟ್ ಇದೆ ತೋರಿಸ್ತೀನಿ ಎಂದು ಮಹಿಳೆ ಪಿಯಾಲಿ ಬರ್ಮಲ್ ಹೇಳಿದ್ರು.ಅದರೆ ಪಿಯಾಲಿ ಬರ್ಮಲ್ ಬಳಿ ಯಾವುದೇ ಟಿಕೆಟ್ ಇರಲಿಲ್ಲ.ಸ್ನೇಹಿತರ ಜೊತೆ ಗುಂಪಿನಲ್ಲಿ ಮಹಿಳೆ ಬಂದಿದ್ದಳು.KJM ಬಳಿ ( ಕೃಷ್ಣರಾಜಪುರ ರೈಲು ನಿಲ್ದಾಣ) ಬಳಿ ಪಿಯಾಲಿ ಬರ್ಮಲ್ ಮೊದಲು ಇಳಿದುಕೊಂಡಿದ್ದಾರೆ.ನಂತರದಲ್ಲಿ ಕೆ.ಆರ್.ಪುರಂ ರೈಲ್ವೆ ನಿಲ್ದಾಣದಲ್ಲಿ TTE ಸಂತೋಷ್ ಟಿಕೆಟ್ ಚೆಕ್ ಮಾಡ್ತಿದ್ದ.ಸಂತೋಷ್ ಗೆ ಯಾವುದೇ ಕುಡಿಯುವ ಅಭ್ಯಾಸ ಇಲ್ಲ ಆದರೆ ಕೆಲವು ವರ್ಷಗಳ ಹಿಂದೆ ಆಕ್ಸಿಡೆಂಟ್ ಅದ ಕಾರಣದಿಂದ ಗಲಾಟೆ ಅಥವಾ ಟೆನ್ಶನ್ ಆದಾಗ ಸಂತೋಷ್ ಗೆ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ.ಇನ್ನೂ ‌ಈ ಪ್ರಕರಣ ಸಂಬಂಧ ದಂಡು ರೈಲ್ವೆ ಪೊಲೀಸರಿಗೆ ಮಹಿಳೆ ದೂರು ನೀಡಿದ್ದಾಳೆ.ಕುಡಿದು ಅಸಭ್ಯ ವರ್ತನೆ ಮಾಡಿದ್ದಾರೆಂದು ದೂರಿನಲ್ಲಿ ಮಹಿಳೆ ಆರೋಪಿಸಿದ್ದಾಳೆ ಎಂದು ಟಿಟಿಇ ಸಂತೋಷ್ ಸ್ಪಷ್ಟನೆ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments