Webdunia - Bharat's app for daily news and videos

Install App

ನಗರದಲ್ಲಿ ಹೆಚ್ಚಾಯ್ತು ನಕಲಿ ಅಂಕಪಟ್ಟಿಯ ಹಾವಳಿ

Webdunia
ಗುರುವಾರ, 25 ಆಗಸ್ಟ್ 2022 (14:01 IST)
ರಾಜ್ಯದಲ್ಲಿ ನಕಲಿ ಅಂಕಪಟ್ಟಿಗಳ ಹಾವಳಿ ಹೆಚ್ಚಾಗಿದೆ. ಅಸಲಿ ಅಂಕಪಟ್ಟಿಗೆ ಸೆಡ್ಡು ಹೊಡೆವ ರೀತಿಯಲ್ಲಿ ನಕಲಿ ಅಂಕಪಟ್ಟಿ ರೆಡಿ ಮಾಡಿಕೊಡ್ತಿದ್ದ ವಂಚಕರ ಜಾಲವನ್ನು ಶೇಷಾದ್ರಿಪುರಂ ಪೊಲೀಸ್ ಬಂಧಿಸಿದ್ದಾರೆ.  ಇನ್ಸ್ಪೆಕ್ಟರ್ ರವಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಹೆಡೆಮುರಿ ಕಟ್ಟಿದ್ದಾರೆ.
 
ಅಯೂಬ್ ಪಾಷಾ ಅಲಿಯಾಸ್ ಅಯೂಬ್ ಹಾಗು ಖಲೀಲ್ ಉಲ್ಲಾಬೇಗ್ ಅಲಿಯಾಸ್ ಖಲೀಲ್ ಬಂಧಿತ ಆರೋಪಿಗಳು. 
ಈ ವಂಚಕರ ಗ್ಯಾಂಗ್ ಅನ್ನು  ಸಂಪರ್ಕ ಮಾಡಿದ್ರೆ ಸಾಕು ಯಾವೂದೇ ಡಿಗ್ರಿ ಮಾರ್ಕ್ಸ್ ಕಾರ್ಡ್ ಬೇಕಾದ್ರು ರೆಡಿ ಮಾಡಿ ಕೊಡುತ್ತಿದ್ದರು.
 
 ಫೇಕ್ ಮಾರ್ಕ್ ಕಾರ್ಡ್ ತಯಾರು ಮಾಡಿ ಕೊಡ್ತಿದಾರೆ ಎಂಬ ಮಾಹಿತಿ ಬಂದ ಹಿನ್ನಲೆಯಲ್ಲಿ ಶೇಷಾದ್ರಿಪುರಂನ ಮನೆಯೊಂದರ ಮೇಲೆ ದಾಳಿ ನಡೆಸಲಾಗಿತ್ತು. ದಾಳಿ ವೇಳೆ ಒಂದು ಕ್ಷಣ ಪೊಲೀಸರಿಗೂ ಅವಾಕ್ಕಾಗಿದ್ದರು. ಯಾಕೆಂದರೆ  ಅಲ್ಲಿ ಅಸಲಿ ಮಾರ್ಕ್ ಕಾರ್ಡ್ ಗಳಿಗೆ ಸೆಡ್ಡು ಹೊಡೆಯೋ ರೀತಿಯಲ್ಲಿ 38 ಮಾರ್ಕ್ಸ್ ಕಾರ್ಡ್ ಗಳು ಸಿಕ್ಕಿದ್ದವು. . 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

HD Kumaraswamy, ಸತ್ತ ಸರಕಾರಕ್ಕೆ ಸಾಧನೆ ಸಮಾವೇಶ ಬೇರೆ ಕೇಡು: ಕುಮಾರಸ್ವಾಮಿ ಗರಂ

Siddaramaiah: ನಾವು ನುಡಿದಂತೆ ನಡೆದಿದ್ದೇವೆ, ನಮಗೆ ಎಲ್ಲಾ ಧರ್ಮವೂ ಒಂದೇ: ಸಿಎಂ ಸಿದ್ದರಾಮಯ್ಯ

Rahul Gandhi: ನಿಮ್ಮ ಹಣವನ್ನು ನಿಮಗೇ ಮರಳಿಸುವುದೇ ನಮ್ಮ ಉದ್ದೇಶ: ರಾಹುಲ್ ಗಾಂಧಿ

ಜನರ ಋಣ ತೀರಿಸಲು ಆರನೇಯ ಭೂ ಗ್ಯಾರಂಟಿ ಯೋಜನೆ: ಡಿಸಿಎಂ ಡಿ.ಕೆ. ಶಿವಕುಮಾರ್

Covid 19: ಮತ್ತೆ ಶುರುವಾಯ್ತು ಕೊರೋನಾ ಹಾವಳಿ: ಈಗ ಬಂದಿರುವ ಹೊಸ ವೈರಸ್ ಯಾವುದು

ಮುಂದಿನ ಸುದ್ದಿ
Show comments