Webdunia - Bharat's app for daily news and videos

Install App

ಹಠಕ್ಕೆ ಬಿದ್ದು ಚಿಕ್ಕಬಳ್ಳಾಪುರಕ್ಕೆ ಬಸ್ ಬಿಟ್ಟು ಕೈ ಸುಟ್ಟುಕೊಂಡ ಬಿಎಂಟಿಸಿ

Webdunia
ಬುಧವಾರ, 12 ಏಪ್ರಿಲ್ 2023 (19:14 IST)
ಬಿಎಂಟಿಸಿ ಬಸ್  ಸದ್ಯ ಚಿಕ್ಕಬಳ್ಳಾಪುರಕ್ಕೂ ಸೇವೆ ಆರಂಭಿಸಿದೆ. ಕೆಎಸ್ಆರ್ಟಿಸಿ ವಿರೋಧ ಮಾಡಿದರೂ ಹಠಕ್ಕೆ ಬಿದ್ದು ಬೆಂಗಳೂರಿನಿಂದ ಚಿಕ್ಕಬಳ್ಳಾಪುರದವರೆಗೆ ಬಿಎಂಟಿಸಿ ಬಸ್ ಆರಂಭಸಿದ್ದಾರೆ. ಬೆಂಗಳೂರು ಟು ಚಿಕ್ಕಬಳ್ಳಾಪುರಕ್ಕೆ 80 ರೂಪಾಯಿ ದರ ಕೂಡ ನಿಗದಿ ಆಗಿತ್ತು. ಆದರೆ ಕಳೆದ 20 ದಿನದಿಂದಲೂ ಚಿಕ್ಕಬಳ್ಳಾಪುರ ಬಸ್ ಕಲೆಕ್ಷನ್ ಫುಲ್ ಡಲ್‌ ಆಗಿದೆ . ಬೆಂಗಳೂರಿನಿಂದ ಚಿಕ್ಕಬಳ್ಳಾಪುರಕ್ಕೆ ಪ್ರತಿನಿತ್ಯ ಎಸಿ ಬಸ್ಗಳ ಸಂಚಾರ 6 ಟ್ರಿಪ್ ಇದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಬಸ್ ಹತ್ತುತ್ತಿಲ್ಲ. ಚಿಕ್ಕಬಳ್ಳಾಪುರ 40 ಕಿಲೋ ಮೀಟರ್ಗಿಂತ ಹೆಚ್ಚಾಗಿರುವ ಕಾರಣ ತಿಂಗಳ ಹಾಗೂ ದಿನದ ಬಸ್ ಪಾಸ್ ಅನ್ವಯ ಆಗಲ್ಲ. ಪ್ರತಿ ಟ್ರಿಪ್ಗೆ 12-15 ಪ್ರಯಾಣಿಕರು ಇರುವುದು ಹೆಚ್ಚು. ಪ್ರತಿ ಟ್ರಿಪ್ಗೆ 10 ಸಾವಿರ ಕಲೆಕ್ಷನ್ ಮೀರುತ್ತಿಲ್ಲ. ಬಿಎಂಟಿಸಿ ಎಸಿ ಬಸ್ಗಳಲ್ಲಿ ಕೇವಲ ಬೆರಳೆಣಿಕೆಯಷ್ಟು ಜನ ಸಂಚಾರ ಇರುವುದರಿಂದ ನಷ್ಟ ಅನುಭವಿಸುವಂತಾಗಿದೆ.‌ ರಾಜಕೀಯ ಕಾರಣಕ್ಕಾಗಿ ಸಚಿವರು ತೆಗೆದುಕೊಂಡ ನಿರ್ಧಾರ ಬಿಎಂಟಿಸಿಗೆ ಸಂಕಷ್ಟ ತಂದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments