Select Your Language

Notifications

webdunia
webdunia
webdunia
webdunia

‘ಶಾರುಖ್‌ ಖಾನ್‌ ಪುತ್ರಿಗೆ ಹಿಜಾಬ್‌ ಹಾಕಿಸಿ’

‘ಶಾರುಖ್‌ ಖಾನ್‌
ನಟ ಶಾರುಖ್‌ ಖಾನ್‌ ಪುತ್ರಿಗೆ ಹಿಜಾಬ್‌ ಹಾಕಿಸೋ ತಾಕತ್ತಿಲ್ವಾ..ಬಡ ಮಕ್ಕಳಿಗೆ ಹಿಜಾಬ್‌ ಹಾಕಿಸುತ್ತೀರಾ..! ಎಂದು ಯಾದಗಿರಿಯಲ್ಲಿ ಆರ್‌ಎಸ್ಎಸ್‌ ಹನುಮಂತ ಮಳಲಿ ಹೇಳಿದ್ದಾರೆ. ಲವ್‌, ಲ್ಯಾಂಡ್‌ ಜಿಹಾದ್‌ ಇನ್ಮುಂದೆ ನಡೆಯಲ್ಲ. ಹಿಂದೂಗಳು ಜನಸಂಖ್ಯೆ ನಿಯಂತ್ರಿಸಬೇಡಿ. ಏಕರೂಪ ನಾಗರಿಕ ಸಂಹಿತೆ ಬರೋವರೆಗೆ ಜನಸಂಖ್ಯೆ ನಿಯಂತ್ರಣ ಬೇಡ ಎಂದು RSS ಮುಖಂಡ ಹನುಮಂತ ಮಳಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾರು ಡಿಕ್ಕಿ: ಕಾನ್ಸ್‌ಟೇಬಲ್ ಸಾವು