Webdunia - Bharat's app for daily news and videos

Install App

ಕೆಆರ್ ಸರ್ಕಲ್ ಅಂಡರ್ ಪಾಸ್ ನಲ್ಲಿ ಕೆಟ್ಟು ಹೊಗಿದ್ದ ಲೈಟ್ ತೆರವು

Webdunia
ಬುಧವಾರ, 31 ಮೇ 2023 (17:57 IST)
ಕೆಆರ್ ಸರ್ಕಲ್ ಅಂಡರ್ ಪಾಸ್ ಗೆ ಹೊಸ ಎಲ್.ಇ.ಡಿ ಬಲ್ಪ್ ಅಳವಡಿಕೆ ಮಾಡಲಾಗಿತ್ತು.ಪಾಲಿಕೆ ಸಿಬ್ಬಂದಿಯಿಂದ ಕೇವಲ ಬರೀ ಹೊಸ ಲೈಟ್ ಸರಿಪಡಿಸಲು ಮುಂದಾಗಿದೆ. ದೆಹಲಿ ಮಾದರಿಯ ಗುಣಮಟ್ಟದ ಅಂಡರ್ ಪಾಸ್ ಕಾಮಗಾರಿ ಯಾವಾಗ?ದುರಂತದ ನಂತರ ಪಾಲಿಕೆ ಸಿಸಿಟಿವಿ,ಬೊಂಬೇರಿಯರ್,ಅಳವಡಿಕೆ ಮಾಡುತ್ತೇವೆ ಎಂದು ಹೇಳಿತ್ತು. ಆದ್ರೆ ಪಾಲಿಕೆ ಅಂಡರ್ ಪಾಸ್ ಬಳಿ ಯಾವುದೇ ಕಾಮಗಾರಿಗೆ ಮುಂದಾಗಿಲ್ಲ.ಕೆಆರ್ ಸರ್ಕಲ್ ಅಂಡರ್ ಪಾಸ್ ದುರಂತದ ನಂತರ ಕೇವಲ ಲೈಟ್ ಅಳವಡಿಕೆ ಮಾಡಲಾಗಿದೆ.ಇಷ್ಟು ದಿನ ಬಲ್ಬ್ ಹಾಳಾಗಿದ್ರೂ ಕ್ಯಾರೆ ಎನ್ನದ ಪಾಲಿಕೆ ಈಗ ದುರಂತದ ನಂತರ ಕೇವಲ ಲೈಟ್ ಅಳವಡಿಕೆಗೆ  ಮುಂದಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments