Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಗದಗ ಜಿಲ್ಲೆಯ ರೋಣ ತಾಲೂಕಿನ ಮೇಗೂರ ಗ್ರಾಮದ ಶಿವಾನಂದ ಅರಹುಣಸಿ ಎಂಬುವರಿಗೆ ಮನೆ ಸೇರಿದೆ.
ಮನೆ ಕುಸಿತದಿಂದ ಕುಟುಂಬ ಕಂಗಾಲು ಆಗಿದ್ದಾರೆ. ಮಣ್ಣಿನ ಮನೆ ಜಡಿಮಳೆಗೆ ಹಸಿ ಹಿಡಿದು ಕುಸಿತವಾಗಿದೆ. ಇದರಿಂದ ಗ್ರಾಮೀಣ ಭಾಗದಲ್ಲಿ ಹೆಚ್ಚಾದ ಜಡಿ ಮಳೆಯ ಆತಂಕಗೊಂಡಿದೆ.