Webdunia - Bharat's app for daily news and videos

Install App

ಅಣ್ಣ ಸೂರಜ್ ಮನೆಯ ಕೆಲಸದಾಕೆಯನ್ನೂ ಬಿಟ್ಟಿರಲಿಲ್ಲ ಪ್ರಜ್ವಲ್ ರೇವಣ್ಣ: ಇವನೆಂಥಾ ಕಾಮುಕ

Krishnaveni K
ಶನಿವಾರ, 14 ಸೆಪ್ಟಂಬರ್ 2024 (13:28 IST)
ಹಾಸನ: ಪ್ರಜ್ವಲ್ ರೇವಣ್ಣ ಕುರಿತಾದ ಲೈಂಗಿಕ ದೌರ್ಜನ್ಯದ ಪ್ರಕರಣಗಳು ಒಂದೊಂದಾಗಿ ಹೊರಬೀಳುತ್ತಿದ್ದರೆ ಜನ ಇವನೆಂಥಾ ಕಾಮುಕನಿರಬೇಡ ಎನ್ನುತ್ತಿದ್ದಾರೆ. ಇಂಥ ಕಾಮುಕನಿಗೆ ಕಠಿಣ ಶಿಕ್ಷೆಯೇ ಆಗಬೇಕು ಎನ್ನುತ್ತಿದ್ದಾರೆ.

ಪ್ರಜ್ವಲ್ ರೇವಣ್ಣ ಕಾಮ ಪುರಾಣಗಳು ಒಂದೊಂದಾಗಿ ಈಗ ಎಸ್ ಐಟಿ ತನಿಖೆಯಿಂದ ಹೊರಬೀಳುತ್ತಿದೆ. ನಿನ್ನೆ ಎಸ್ ಐಟಿ ಮೂರನೇ ಚಾರ್ಜ್ ಶೀಟ್ ಸಲ್ಲಿಸಿದ್ದರು. ಇದರಲ್ಲಿ ಜಿಲ್ಲಾ ಪಂಚಾಯತಿ ಸದಸ್ಯೆಯೊಬ್ಬಳನ್ನು ನಗ್ನಳಾಗಿಸಿ ಅತ್ಯಾಚಾರವೆಸಗಿದ ಘಟನೆ ಬಗ್ಗೆ ವಿವರ ನೀಡಲಾಗಿತ್ತು.

ರೇಪ್ ಮಾಡುವಾಗ ಮೊಬೈಲ್ ನಲ್ಲಿ ಒಂದು ಕೈನಲ್ಲಿ ಸೆಲ್ಫೀ ಮಾಡುವುದು ಆತನ ಚಾಳಿಯಾಗಿತ್ತು. 60 ವರ್ಷದ ವೃದ್ಧೆಯನ್ನೂ ಬಿಡದೇ ಪ್ರಜ್ವಲ್ ರೇಪ್ ಮಾಡಿದ್ದ ಎಂಬ ಅಂಶ ಬೆಳಕಿಗೆ ಬಂದಿತ್ತು. ಎಲ್ಲಾ ಮಹಿಳೆಯರನ್ನೂ ಹೆಚ್ಚು ಕಡಿಮೆ ಒಂದೇ ರೀತಿ ರೇಪ್ ಮಾಡಿ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ.

ತನ್ನ ಅಣ್ಣ ಸೂರಜ್ ರೇವಣ್ಣರ ತೋಟದ ಮನೆ ಕೆಲಸಕ್ಕೆ ಬರುತ್ತಿದ್ದ ಮಹಿಳೆಯನ್ನು ರೇಪ್ ಮಾಡಿದ್ದ. ಆಕೆಗೆ ಕೊಠಡಿಗೆ ನೀರು ತರಲು ಹೇಳಿ ಬಲಾತ್ಕಾರ ಮಾಡಿದ್ದ. ಬಳಿಕ ವಿಡಿಯೋ ಮಾಡಿ ಬೆದರಿಕೆ ಹಾಕಿದ್ದ. ತನ್ನ ತಾತ ದೇವೇಗೌಡರ ಸರ್ಕಾರೀ ನಿವಾಸದಲ್ಲೂ ಗ್ರಾಮಪಂಚಾಯತಿ ಸದಸ್ಯೆ ಮೇಲೆ ಅತ್ಯಾಚಾರವೆಸಗಿದ್ದ. ಇಂತಹ ಒಬ್ಬ ಮನೆ ಮಗನಿಂದಾಗಿ ದೇವೇಗೌಡರು ರಾಜಕೀಯದಲ್ಲಿ ಗಳಸಿದ್ದ ಗೌರವವೆಲ್ಲಾ ಮಣ್ಣುಪಾಲಾಯಿತು ಎಂದು ಜನ ಬೇಸರಿಸಿಕೊಳ್ಳುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ತಿರುಮಲ ದೇವಸ್ಥಾನಕ್ಕೆ ರಾಜಮಾತೆ ಪ್ರಮೋದಾ ದೇವಿಯಿಂದ ಎರಡು ದೀಪಗಳ ದೇಣಿಗೆ

ಧರ್ಮಸ್ಥಳ ಮೂಲದ ಆಕಾಂಕ್ಷ ಸಾವು ಪ್ರಕರಣ: ಸಮಗ್ರ ತನಿಖೆಗೆ ಸಚಿವ ಗುಂಡೂರಾವ್ ಆಗ್ರಹ

ನನ್ನ ಪಾಲಿನ ಎರಡನೇ ಅಂಬೇಡ್ಕರ್‌, ಸಿಎಂ ಸಿದ್ದರಾಮಯ್ಯನವರು: ಎಚ್‌ ಆಂಜನೇಯ ಗುಣಗಾನ

ಸಹಜ ಸ್ಥಿತಿಗೆ ಮರಲಿದ ಜಮ್ಮು ಕಾಶ್ಮೀರದ ಗಡಿಭಾಗದ ಪ್ರದೇಶಗಳು, ಶಾಲೆಗಳು ಮತ್ತೇ ಆರಂಭ

ಪಾಕಿಸ್ತಾನಕ್ಕೆ ಬೇಹುಗಾರಿಕೆ ಮಾಡಲು ಹೋಗಿ ಸಿಕ್ಕಿಬಿದ್ದವರ ಸಂಖ್ಯೆ ಕೇಳಿದ್ರೆ ಶಾಕ್ ಆಗ್ತೀರಾ

ಮುಂದಿನ ಸುದ್ದಿ