ಗಗನಕ್ಕೇರಿದ ಮೆಣಸಿನಕಾಯಿದರ

Webdunia
ಭಾನುವಾರ, 24 ಏಪ್ರಿಲ್ 2022 (20:28 IST)
ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ಮುಟ್ಟಿದ್ರೆ ಕಣ್ಣಲೂ, ಕೈ ಯಲ್ಲೂ ಉರಿ ಶುರುವಾಗಿದೆ. ಮೆಣಸಿನಕಾಯಿ ಮುಂದೆ ನಿಂತ್ರೆ ಕರದ ಘಾಂಟು ಬಾಯಲಿ ಹಿಡದಂತೆ ಟೆನ್ಷನ್ ಕೊಡ್ತಿದೆ.ಅಂದಹಾಗೆ ಮೆಣಸಿನಕಾಯಿ ಬೆಲೆ ಏಕಾಏಕಿ ದುಬಾರಿಯಾಗೋಗಿ ಗ್ರಾಹಕರು ಕಂಗಾಲಾಗಿದ್ದಾರೆ. ಗೃಹಿಣಿಯರು ಈಗ ಅಡುಗೆ ಮಾಡಬೇಕಾದ್ರು ಯೋಚಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ಬೆಲೆ ಕೇಳಿದ್ರೆ ಕಣ್ಣಲು ,ಬಾಯಲ್ಲೂ ಉರಿ ಶುರುವಾಗ್ತಿದೆ. ಮೊದಲೆಲ್ಲ ಕಡಿಮೆ ಬೆಲೆಗೆ ಸಿಗುತ್ತಿದ್ದ ಮೆಣಸಿನಕಾಯಿ ಈಗ ಕೈಗೆ ಎಟ್ಟುಕದ ಮಟ್ಟಿಗೆ ಏರಿಕೆಯಾಗಿದೆ. ಹೀಗಾಗಿ ಗ್ರಾಹಕರು ಕಂಗಾಲಾಗಿದ್ದಾರೆ. ಇತ್ತಾ ಮನೆಯಲ್ಲಿ ಅಡುಗೆ ಮಾಡಬೇಕಾದ್ರೆ ಮೆಣಸಿನಕಾಯಿ ಇರಲ್ಲೇಬೇಕು.ಮೆಣಸಿನಕಾಯಿ ಇಲ್ಲಂದ್ರೆ ಯಾವ ಅಡಿಗೆನ್ನು ಪೂರ್ಣವಾಗುವುದಿಲ್ಲ.ಆದ್ರೆ ಈಗ ಮೆಣಸಿನಕಾಯಿ ತೆಗೆದುಕೊಳ್ಳುವುದಕ್ಕೂ ಹಿಂದೆ- ಮುಂದೆ ನೋಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಭಾನುವಾರದ ಸಮಯದಲ್ಲಿ ಬಿರಿಯಾನಿಗೆ ಮೆಣಸಿನಕಾಯಿಬೇಕು.ರೈಸ್ ಬಾತ್ ಮಾಡುವುದಕ್ಕೂ ಮೆಣಸಿನಕಾಯಿಬೇಕು.ನಿತ್ಯ ಉಪಿಟ್ಟು ,ಅವಲಕ್ಕಿ ತಿಂಡಿ ಮಾಡಬೇಕಾದ್ರು ಮೆಣಸಿನಕಾಯಿ ಬೇಕೇಬೇಕು.ಆದ್ರೆ ಈಗ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ಪೂರೈಕೆ ಕಡಿಮೆಯಾಗಿದೆ. ಅಕಾಲಿಕ ಮಳೆಯಿಂದ ಮೆಣಸಿನಕಾಯಿ ಕೊಳೆತುಹೋಗಿದ್ದು,ಈಗ ರೈತರು ಕೂಡ ಮೆಣಸಿನಕಾಯಿ ಬೆಳೆಯುತ್ತಿಲ್ಲ.ಹೀಗಾಗಿ ಮೆಣಸಿನಕಾಯಿ ಬೆಲೆ ದುಬಾರಿಯಾಗಿದೆ. ಮೆಣಸಿನಕಾಯಿ ಕೆಜಿಗೆ 150-160 ಯಷ್ಟು ದುಪ್ಪಾಟಗಿದೆ. ನಾಲ್ಕೈದು ಪಟ್ಟು ಮೆಣಸಿನಕಾಯಿದರ ಹೆಚ್ಚಾಗಿದ್ದು ಗ್ರಾಹಕರ ಜೇಬು ಸುಡುತ್ತಿದೆ.ಗೃಹಿಣಿಯರು ಬೆಲೆ ಏರಿಕೆಯಿಂದ ಅಡುಗೆಗೆ ಮೆಣಸಿನಕಾಯಿ  ಹಾಕೋಣ ಬೇಡ್ವಾ ಎಂದು ಯೋಚಿಸುತ್ತಿದ್ರೆ  ಇತ್ತ ಮಾರುಕಟ್ಟೆಯಲ್ಲಿಯೂ ವ್ಯಾಪಾರಸ್ಥರು ಮೆಣಸಿನಬೆಲೆ ಏರಿಕೆಯಿಂದ ವ್ಯಾಪಾರ ಇಲ್ಲ ಅಂತಾ ಬೇರೆ ಬೇರೆ ಭಾಗಗಳಿಂದ ಮೆಣಸಿನಕಾಯಿ ಬರುತ್ತಿದೆ.ಆದರ ಬೆಲೆಯೂ ಕೈಗೆಟ್ಟಕದ ಮಟ್ಟದಲ್ಲಿ ದುಬಾರಿಯಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸೆಕ್ಸ್‌ಗೆ ನಿರಾಕರಿಸಿದ ಸ್ನೇಹಿತೆಯನ್ನೇ ಕೊಂದರು ನಗುತ್ತಲೇ ಪ್ರತಿಕ್ರಿಯಿಸಿದ ಪಾಪಿ, ಇಲ್ಲಿ ನೋಡಿ

ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಸಂಭ್ರಮದ ವಾತಾವರಣ, ಕಾರಣ ಏನ್ ಗೊತ್ತಾ

ಗರ್ಭಿಣಿ ಪತ್ನಿಯನ್ನು ಕೊಂದು ಕೊಲೆ ನಾಟಕವಾಡಿದ ಪತಿ, ಸಿಕ್ಕಿಬಿದ್ದಿದ್ದು ಹೇಗೇ ಗೊತ್ತಾ

ಪತ್ನಿಯನ್ನೇ ಕತ್ತು ಹಿಸುಕಿ ಕೊಂದ ಇಸ್ರೋದ ನಿವೃತ್ತ ಉದ್ಯೋಗಿ, ಕಾರಣ ಕೇಳಿದ್ರೆ ಶಾಕ್‌

ಪ್ರಜಾಪ್ರಭುತ್ವ, ವಾಕ್ ಸ್ವಾತಂತ್ರ್ಯದ ಮೇಲಿನ ದಾಳಿ: ಎಸ್ಆರ್ ವಿಶ್ವನಾಥ್

ಮುಂದಿನ ಸುದ್ದಿ
Show comments