ಕ್ಯೂ ತಪ್ಪಿಸಿದ ಶಾಸಕ ಕೃಷ್ಣಪ್ಪಗೆ ಜನರ ತರಾಟೆ

Webdunia
ಶನಿವಾರ, 12 ಮೇ 2018 (07:58 IST)
ಬೆಂಗಳೂರು: ಮತದಾನ ಮಾಡಲು ಜನ ನಾಯಕನಾದರೇನು , ಜನ ಸಾಮಾನ್ಯರಾದರೇನು? ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಸಮಾನರೇ. ಆದರೆ ನಾಯಕನ ಪವರ್ ತೋರಿಸಲು ಹೋದ ಶಾಸಕ ಕೃಷ್ಣಪ್ಪಗೆ ಜನರೇ ಮಂಗಳಾರತಿ ಮಾಡಿದ್ದಾರೆ.

ವಿಜಯನಗರದ ಮತಗಟ್ಟೆ ಸಂಖ್ಯೆ 175 ರಲ್ಲಿ ಮತ ಚಲಾಯಿಸಲು ಬಂದ ಕೃಷ್ಣಪ್ಪ ಸರತಿ ಸಾಲು ತಪ್ಪಿಸಿ ಮೊದಲೇ ಮತ ಚಲಾಯಿಸಲು ಹೊರಟಾಗ ಸರತಿಯಲ್ಲಿ ನಿಂತಿದ್ದ ಜನ ತರಾಟೆಗೆ ತೆಗೆದುಕೊಂಡರು. ಬಳಿಕ ಶಾಸಕರು ನಿರ್ವಾಹವಿಲ್ಲದೇ ಇತರರಂತೇ ಸರತಿ ನಿಲ್ಲಬೇಕಾಯಿತು.

ಇನ್ನು ರಾಮನಗರ ಕ್ಷೇತ್ರದ ಮತಗಟ್ಟೆ 74 ರಲ್ಲಿ ಮತಯಂತ್ರದಲ್ಲಿ ದೋಷ ಕಾಣಿಸಿಕೊಂಡಿದ್ದು, ಮತದಾನ ಪ್ರಕ್ರಿಯೆ ವಿಳಂಬವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಿದ್ಯಾರ್ಥಿಗೆ ಕಿವಿ ತಮಟೆ ಹರಿಯುವಂತೆ ಹೊಡೆದ ಟೀಚರ್: ನಂತರ ಏನಾಯ್ತು ನೋಡಿ video

ಇಷ್ಟು ಖುಷಿಯಾಗಿದ್ದ ಕೇತನ್ ಅಗರ್ವಾಲ್ ಮರ್ಡರ್ ಮಾಡಲು ಸಿಯಾಗೆ ಮನಸ್ಸಾದರೂ ಹೇಗೆ ಬಂತು Video

ಗೃಹಜ್ಯೋತಿ ಯೋಜನೆಗೆ ಮರು ಅರ್ಜಿ ಸಲ್ಲಿಸುವುದು ಹೇಗೆ, ಯಾವೆಲ್ಲಾ ದಾಖಲೆ ಬೇಕಾಗುತ್ತವೆ

ನಂಗೆ ಹೆಂಡ್ತಿ, ಮಗು ಇದೆ ಸಾರ್.. ರೈಲ್ವೇ ಸ್ಟೇಷನ್ ನಲ್ಲಿ ಕಳ್ಳತನ ಮಾಡುತ್ತಿದ್ದವನು ಸಿಕ್ಕಿಬಿದ್ದ ತಕ್ಷಣ ವರಸೆಯೇ ಚೇಂಜ್ Video

Video: ಮಂಗಳೂರು ಮಹಾಮಳೆ ದುರಂತ:ತಾಯಿ ಮತ್ತು ಇಬ್ಬರು ಹೆಣ್ಣುಮಕ್ಕಳು ಸಾವು, ಕಣ್ಣೀರು ತರಿಸಿದ NDRF ಕಾರ್ಯಾಚರಣೆ

ಮುಂದಿನ ಸುದ್ದಿ
Show comments