Webdunia - Bharat's app for daily news and videos

Install App

ನೆಸ್ಟ್ಲ್ ಕಂಪನಿ ವಿವಾದ

Webdunia
ಗುರುವಾರ, 20 ಜನವರಿ 2022 (17:50 IST)
ಕಿಟ್ ಕ್ಯಾಟ್ ಚಾಕೋಲೇಟ್ ರ್ಯಾಪರ್ ಮೇಲೆ ಜಗನ್ನಾಥ ದೇವರ ಭಾವಚಿತ್ರ ಪ್ರಕಟಿಸಿರುವುದು ಭಕ್ತರ ತೀವ್ರ ವಿರೋಧಕ್ಕೆ ಕಾರಣವಾಗಿದ್ದು, ನೆಸ್ಟ್ಲೆ ಕಂಪನಿ ಕೂಡಲೇ ವಿವಾದಾತ್ಮಕ ಕವರ್ ಅನ್ನು ವಾಪಸ್ ಪಡೆದಿದೆ.
 
ಚಾಕೋಲೆಟ್ ತಿಂದ ನಂತರ ಮಕ್ಕಳು ಕವರ್ ಅನ್ನು ರಸ್ತೆಯಲ್ಲಿ, ಚರಂಡಿಯಲ್ಲಿ ಎಲ್ಲೆಂದರಲ್ಲಿ ಬಿಸಾಡುತ್ತಿದ್ದಾರೆ.
ದೇವರಿಗೆ ಅಪಮಾನ ಆಗುತ್ತಿದೆ ಎಂದು ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಈ ಹಿನ್ನೆಲೆಯಲ್ಲಿ ನೆಸ್ಟ್ಲೆ ಕಂಪನಿ ಜಗನ್ನಾಥನ ಭಾವಚಿತ್ರ ಇರುವ ಕಿಟ್ ಕ್ಯಾಟ್ ಮೇಲಿನ ಕವರ್ ಅನ್ನು ವಾಪಸ್ ಪಡೆದಿದೆ.
 
ಬಾಬಾ ಜಗನ್ನಾಥ ಮತ್ತು ಮಾತಾ ಸುಭದ್ರ ಅವರ ಭಾವಚಿತ್ರದ ಚಾಕೋಲೆಟ್ ಕವರ್ ಅನ್ನು ದಯಮಾಡಿ ವಾಪಸ್ ಪಡೆಯಿರಿ. ಈ ಚಾಕೋಲೇಟ್ ತಿಂದ ನಂತರ ಕಸದ ಡಬ್ಬಿ, ಚರಂಡಿ, ರಸ್ತೆ ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ಆದ್ದರಿಂದ ಕವರ್ ಮೇಲಿನ ಫೋಟೊ ತೆಗೆಯಿರಿ ಎಂದು ಸಾಮಾಜಿಕ ಜಾಲತಾಣ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಆಸ್ಪತ್ರೆಯಲ್ಲಿ ತಾಯಿ ಮಗು ಸಾವು, ಡೆಲಿವರಿಗೂ ಮುನ್ನಾ ತನಗೆ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಬೇಡವೆಂದು ಬೇಡಿಕೊಂಡಿದ್ದ ಗರ್ಭಿಣಿಯ ವಿಡಿಯೋ

ನಡುರಸ್ತೆಯಲ್ಲಿ ಎಲ್ಲರೂ ಅಡ್ಡಾಡುತ್ತಿರುವಾಗಲೇ ವ್ಯಕ್ತಿಯನ್ನು ಕೊಚ್ಚಿ ಕೊಂದ ದುಷ್ಕರ್ಮಿಗಳು, Video

ಪಕ್ಷಕ್ಕೆ ಮುಜುಗರ ಆಗಬಾರದೆಂದು ರಾಜೀನಾಮೆ ಕೊಡುತ್ತಿದ್ದೇನೆ ಎಂದು ಕಣ್ಣೀರಿಟ್ಟ ಸಚಿವ ನಾಗೇಂದ್ರ, Video

ನೇಪಾಳದತ್ತ ಮೂರನೇ ಮಾನವೀಯ ನೆರವು ಹೊತ್ತ ಭಾರತದ ವಿಮಾನ

ತಲೆಮರೆಸಿಕೊಂಡಿರುವ ಅಧಿಕಾರಿ ಸಿಕ್ಕರೆ ಸರ್ಕಾರದ ಹಗರಣ ಬಯಲಿದೆ: ಪ್ರಹ್ಲಾದ್ ಜೋಶಿ ಕಿಡಿ

ಮುಂದಿನ ಸುದ್ದಿ
Show comments