Webdunia - Bharat's app for daily news and videos

Install App

ಬೆಲೆ ಏರಿಕೆಯಿಂದ ಬೆಂದಿದ್ದ ಜನರಿಗೆ ಕಣ್ಣಿರು ತರುಸಲಿದೆ ಈರುಳ್ಳಿ

Webdunia
ಭಾನುವಾರ, 20 ಆಗಸ್ಟ್ 2023 (19:11 IST)
ಈರುಳ್ಳಿ ಬೆಲೆಯಲ್ಲಿ‌ ಬಾರಿ ಹೆಚ್ಚಳ‌ ಸಾಧ್ಯತೆ ಇದೆ.ಈಗಾಗಲೇ ಈರುಳ್ಳಿ ಬೆಲೆ ಏರು‌ಮುಖವಾಗ್ತಿದೆ.ಈ ಹಿಂದೆ ಹೋಲ್ ಸೇಲ್ ಬೆಲೆ  ಪ್ರತಿ ಕೇಜಿಗೆ 1೦ರೂಪಾಯಿ‌ ಇತ್ತು.ಇದೀಗ ಹೋಲ್ ಸೇಲ್ ದರ 25ರೂಪಾಯಿ‌ ತಲುಪಿದೆ.ಕಳೆದವಾರ 15ರಿಂದ 2೦ರೂಪಾಯಿಗೆ ಈರುಳ್ಳಿ‌ ಜನರ ಕೈ ತಲುಪುತ್ತಿತ್ತು .ಇದೀಗ  ಈರುಳ್ಳಿ ಬೆಲೆ ದೀಢಿರ್ ಹೆಚ್ಚಳವಾಗಿದೆ.ಪ್ರತಿ ಕೆಜಿಗೆ ಈರಳ್ಳಿ 30ರಿಂದ 40ರೂಪಾಯಿ ತಲುಪಿದೆ.ಈರುಳ್ಳಿ ಬೆಲ ಮುಂದಿನ ದಿನಗಳಲ್ಲಿ ನೂರರ ಗಡಿ ದಾಟುವ ಸಾಧ್ಯತೆ ಇದೆ.ಈರುಳ್ಳಿ‌ ಬೆಲೆ ಹೆಚ್ಚಳ ಗ್ರಾಹಕರನ್ನ‌ ಕಂಗೆಡಿಸೋದು ಗ್ಯಾರಂಟಿಯಾಗಿದೆ.
 
ಇನ್ನೂ ಈರುಳ್ಳಿ ಬೆಲೆ ಹೆಚ್ಚಳಕ್ಕೆ ಕಾರಣ  ಹೊರ ರಾಜ್ಯದಿಂದ‌ ರಾಜ್ಯಕ್ಕೆ ಪೂರೈಕೆ‌ಯಾಗ್ತಿದ್ದ ಈರುಳ್ಳಿಯಲ್ಲಿ ವ್ಯತ್ಯಯ‌ವಾಗಿದೆ.ಈ ಸೀಸನ್‌‌ನಲ್ಲಿ ಹೊರ ರಾಜ್ಯದ ಈರುಳ್ಳಿಯನ್ನೇ ರಾಜ್ಯ ಅವಲಂಬಿಸಿದೆ.ಮಹಾರಾಷ್ಟ್ರದ ಈರುಳ್ಳಿಯನ್ನ ರಾಜ್ಯ ನಂಬಿಕೊಂಡಿದೆ.ಅಗತ್ಯವಿದ್ದಷ್ಟು ಈರುಳ್ಳಿ ರಾಜ್ಯಕ್ಕೆ ಬರ್ತಿಲ್ಲ.ಕರ್ನಾಟಕದ ಈರುಳ್ಳಿಯ ಇಳುವರಿ ಬರೋದಕ್ಕೆ ಇನ್ನು ಎರಡು ತಿಂಗಳುಬೇಕು.ಈಗಷ್ಟೇ ಈರುಳ್ಳಿ ಬಿತ್ತನೆ ಕಾರ್ಯನಡೆದಿದೆ.ಮುಂಗಾರು ಕೂಡ ಸರಿಯಾಗಿ ಆಗ್ತಿಲ್ಲ.ಮಳೆ ಅಭಾವದಿಂದ ಈರುಳ್ಳಿ ಇಳುವರಿ ಕುಂಟಿತವಾಗೋ ಸಾಧ್ಯತೆಯೇ ಹೆಚ್ಚಿದೆ ಎಂದು ವ್ಯಾಪಾರಿ ರಂಗಸ್ವಾಮಿ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ತಿರುಮಲ ದೇವಸ್ಥಾನಕ್ಕೆ ರಾಜಮಾತೆ ಪ್ರಮೋದಾ ದೇವಿಯಿಂದ ಎರಡು ದೀಪಗಳ ದೇಣಿಗೆ

ಧರ್ಮಸ್ಥಳ ಮೂಲದ ಆಕಾಂಕ್ಷ ಸಾವು ಪ್ರಕರಣ: ಸಮಗ್ರ ತನಿಖೆಗೆ ಸಚಿವ ಗುಂಡೂರಾವ್ ಆಗ್ರಹ

ನನ್ನ ಪಾಲಿನ ಎರಡನೇ ಅಂಬೇಡ್ಕರ್‌, ಸಿಎಂ ಸಿದ್ದರಾಮಯ್ಯನವರು: ಎಚ್‌ ಆಂಜನೇಯ ಗುಣಗಾನ

ಸಹಜ ಸ್ಥಿತಿಗೆ ಮರಲಿದ ಜಮ್ಮು ಕಾಶ್ಮೀರದ ಗಡಿಭಾಗದ ಪ್ರದೇಶಗಳು, ಶಾಲೆಗಳು ಮತ್ತೇ ಆರಂಭ

ಪಾಕಿಸ್ತಾನಕ್ಕೆ ಬೇಹುಗಾರಿಕೆ ಮಾಡಲು ಹೋಗಿ ಸಿಕ್ಕಿಬಿದ್ದವರ ಸಂಖ್ಯೆ ಕೇಳಿದ್ರೆ ಶಾಕ್ ಆಗ್ತೀರಾ

ಮುಂದಿನ ಸುದ್ದಿ
Show comments