Select Your Language

Notifications

webdunia
webdunia
webdunia
webdunia

ಗುಂಡಿಯಲ್ಲಿ ಕೂತು ವ್ಯಕ್ತಿಯ ಪ್ರತಿಭಟನೆ

ಗುಂಡಿಯಲ್ಲಿ ಕೂತು ವ್ಯಕ್ತಿಯ ಪ್ರತಿಭಟನೆ
ಹೊಸ ರಸ್ತೆಯಲ್ಲಿ ಕೇಬಲ್ ವೈರ್ ಅಳವಡಿಕೆಗಾಗಿ ಬಿಬಿಎಂಪಿ ಒಟ್ಟು ೭೦೦ ಮೀಟರ್ ತನಕ ಗುಂಡಿ ಅಗೆದಿದೆ. ಖಾಸಗಿ ನೆಟ್ವರ್ಕ್ ಕಂಪನಿಗಾಗಿ ಬಿಬಿಎಂಪಿ ಗುಂಡಿ ಕೊರೆದಿದೆ.ಹನುಮಂತನ ನಗರ 4 ನೇ ಕ್ರಾಸ್ ನಲ್ಲಿ ಬಿಬಿಎಂಪಿ ಗುಂಡಿ ಕೊರೆದಿದ್ದು,ಗುಂಡಿಯಲ್ಲಿ ಕುಳಿತು ಬೆಳ್ಳಿಗೆಯಿಂದ ಅನಿಲ್ ಎಂಬ ವ್ಯಕ್ತಿ ಪ್ರತಿಭಟನೆ ಮಾಡುತ್ತಿದ್ದಾನೆ.
 
ಕೆಸರು ತುಂಬಿದ ಗುಂಡಿಯಲ್ಲಿ ಬೆಳ್ಳಿಗೆಯಿಂದ ಕೂತು ಪ್ರತಿಭಟನೆ ಮಾಡುತ್ತಿದ್ದು,ಗುಂಡಿಯಿಂದ ಸಾರ್ವಜನಿಕಿಗೆ ಓಡಾಡಲು, ವಾಹನಗಳ ಓಡಾಟಕ್ಕೆ ಸಮಸ್ಯೆಯಾಗ್ತಿದೆ ಎಂದು ಆಕ್ರೋಶ ಹೊರಹಾಕಲಾಗಿದೆ.
 
ಬೆಳಗ್ಗೆ ೧೦ ಘಂಟೆಯಿಂದ 4 ಅಡಿ ಗುಂಡಿಯಲ್ಲೇ ಕೂತ ಅನೀಲ್ ಕುಮಾರ್ ಬೆಳಗ್ಗೆಯಿಂದ ಟಿಫನ್, ಊಟ ನೀರಿಲ್ಲದೇ ಕೆಸರು ಗುಂಡಿಯಲ್ಲೇ ಗುಂಡಿ ಅಗೆದವ್ರ ಮೇಲೆ ದೂರು ದಾಖಲಾಗೋ ತನಕ ಎದ್ದೆಳಲ್ಲ ಅಂತ ಪಟ್ಟು ಹಿಡಿದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೈಕ್ ಗೆ ಆಟೋ ಡಿಕ್ಕಿ..ಸಿಸಿಟಿವಿಯಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ