Select Your Language

Notifications

webdunia
webdunia
webdunia
webdunia

ಅನಾರೋಗ್ಯ ದ ನಡುವೆಯೂ ಕುಮಾರಸ್ವಾಮಿ ಚುನಾವಣಾ ತಯಾರಿ

ಅನಾರೋಗ್ಯ ದ ನಡುವೆಯೂ ಕುಮಾರಸ್ವಾಮಿ ಚುನಾವಣಾ ತಯಾರಿ
bangalore , ಭಾನುವಾರ, 23 ಏಪ್ರಿಲ್ 2023 (21:02 IST)
ಆಸ್ಪತ್ರೆಯಲ್ಲಿ ಕುಳಿತು ಗೆಲುವಿಗಾಗಿ ರಣತಂತ್ರ  ಹೆಚ್ ಡಿ ಕೆ ರೂಪಿಸಿದ್ದಾರೆ.ತೀವ್ರ ಜ್ವರದಿಂದ ನಿನ್ನೆ ರಾತ್ರಿ ಎಚ್ ಡಿ ಕೆ  ಆಸ್ಪತ್ರೆಗೆ ದಾಖಲಾಗಿದ್ದಾರೆ.ಆಸ್ಪತ್ರೆಯಲ್ಲಿದ್ದರೂ ಪ್ರಚಾರದ ರೂಪುರೇಷೆ ಕುಮಾರಸ್ವಾಮಿ ಸಿದ್ದಪಡುಸುತ್ತಿದ್ದು, ಈ ಬಾರಿ ಹೇಗಾದರೂ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರಲು ಕಸರತ್ತು ಮಾಡ್ತಿದ್ದಾರೆ.ಗೆಲ್ಲುವ ಅಭ್ಯರ್ಥಿಗಳನ್ನು ಟಾರ್ಗೆಟ್ ಮಾಡಿ ಆ ಕ್ಷೇತ್ರಗಳಿಗೆ ಹೆಚ್ಚು ಪ್ರಚಾರಕ್ಕೆ ತೆರಳಲು ರೂಟ್ ಮ್ಯಾಪ್ ಸಿದ್ದಪಡಿಸುತ್ತಿದ್ದಾರೆ.ಕೈಗೆ ದ್ರಿಪ್ಸ್ ಹಾಕಿಕೊಂಡೇ ರೂಟ್ ಮ್ಯಾಪ್ ಬಗ್ಗೆ ಕುಮಾರಸ್ವಾಮಿ ಗಹನ ಚರ್ಚೆ ಮಾಡ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಸವಣ್ಣನ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಸಿಎಂ ಬೊಮ್ಮಾಯಿ