Webdunia - Bharat's app for daily news and videos

Install App

KN Rajanna: ಸಿದ್ದರಾಮಯ್ಯನದ್ದು ಸ್ವಚ್ಛ ಹೃದಯ, ಶ್ರೀಮಂತ ಹೃದಯ ರೀ..: ಕೆಎನ್ ರಾಜಣ್ಣ

Krishnaveni K
ಗುರುವಾರ, 1 ಮೇ 2025 (15:18 IST)
ಬೆಂಗಳೂರು: ಎಎಸ್ ಪಿಗೆ ವೇದಿಕೆಯಲ್ಲೇ ಕೈ ಮಾಡಲು ಹೊರಟ ಸಿಎಂ ಸಿದ್ದರಾಮಯ್ಯನವರನ್ನು ಸಮರ್ಥಿಸಿದ ಸಚಿವ ಕೆಎನ್ ರಾಜಣ್ಣ ಅವರದ್ದು ಸ್ವಚ್ಛ ಹೃದಯ, ಶ್ರೀಮಂತ ಹೃದಯ ಎಂದು ಕೊಂಡಾಡಿದ್ದಾರೆ.

ಮೊನ್ನೆಯಷ್ಟೇ ಸಿಎಂ ಸಿದ್ದರಾಮಯ್ಯ ಎಎಸ್ ಪಿಯವರನ್ನು ವೇದಿಕೆಗೆ ಬಾರಯ್ಯಾ ಎಂದು ಏಕವಚನದಲ್ಲಿ ಕರೆದು ಹೊಡೆಯಲು ಹೋದ ವಿಡಿಯೋ ಭಾರೀ ವೈರಲ್ ಆಗಿತ್ತು. ಇದು ವಿಪಕ್ಷಗಳ ಟೀಕೆಗೆ ಆಹಾರವಾಗಿತ್ತು.

ಈ ಘಟನೆ ಬಗ್ಗೆ ಇಂದು ಮಾಧ್ಯಮಗಳು ಸಚಿವ ರಾಜಣ್ಣನನ್ನು ಪ್ರಶ್ನಿಸಿದಾಗ ‘ಯಾರ್ರೀ ಹೇಳಿದ್ದು ಸಿದ್ದರಾಮಯ್ಯ ಅವಮಾನ ಮಾಡಿದ್ದಾರೆ ಅಂತ? ಸಿಎಂ ಸಿದ್ದರಾಮಯ್ಯನವರದ್ದು ಮಾತು ಒರಟಿರಬಹುದು. ಆದರೆ ಹೃದಯ ಮಾತ್ರ ಸ್ವಚ್ಛ ಹೃದಯ, ಶ್ರೀಮಂತ ಹೃದಯ ಮತ್ತು ಬಡವರ ಪರ ಹೋರಾಡುವ ಗುಣವಿರುವ ಹೃದಯ. ಅದರ ಬಗ್ಗೆ ಹೇಳಿ’ ಎಂದಿದ್ದಾರೆ.

‘ಯಾರಿಗೂ ಹೊಡೆಯುವ ಸ್ವಭಾವ ಅವರದ್ದಲ್ಲ. ಅದೆಲ್ಲಾ ನೀವು ಮಾಧ್ಯಮದವರ ಸೃಷ್ಟಿ. ವಿಪಕ್ಷದವರಿಗೆ ಮಾಡಲು ಬೇರೆ ಕೆಲಸವಿಲ್ಲ. ಅದಕ್ಕೇ ಇಂತಹ ವಿಚಾರವನ್ನೆಲ್ಲಾ ದೊಡ್ಡು ಮಾಡುತ್ತಾರೆ’ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Pakistan: ಉಗ್ರ ಸೈಫುಲ್ಲಾ ಮೃತದೇಹಕ್ಕೆ ರಾಷ್ಟ್ರಧ್ವಜ: ಪಾಕಿಸ್ತಾನದ ನಾಟಕ ಬಯಲು

India Pakistan: ಭಾರತದ ವಿರುದ್ಧ ಸೋತು ಸುಣ್ಣವಾದ ಬಳಿಕ ಚೀನಾ ಬಳಿ ಓಡಿದ ಪಾಕಿಸ್ತಾನ

Pakistan ಉಗ್ರರಿಗೆ ಶುರುವಾಯ್ತು ಅಜ್ಞಾತ ಶೂಟರ್ ಭಯ

Joe Biden: ಅಮೆರಿಕಾ ಮಾಜಿ ಅಧ್ಯಕ್ಷ ಜೋ ಬೈಡನ್ ಗೆ ಕ್ಯಾನ್ಸರ್

Dharmasthala: ಪಂಜಾಬ್ ನಲ್ಲಿ ಧರ್ಮಸ್ಥಳ ಯುವತಿ ಸಾವು ಪ್ರಕರಣಕ್ಕೆ ಟ್ವಿಸ್ಟ್: ಕಾರಣ ಬಹಿರಂಗ

ಮುಂದಿನ ಸುದ್ದಿ
Show comments