Karnataka Weather: ಈ ಬಾರಿ ಬೇಸಿಗೆ ಹೇಗಿರಲಿದೆ, ಹವಾಮಾನ ತಜ್ಞರ ಎಚ್ಚರಿಕೆ ಗಮನಿಸಿ

Krishnaveni K
ಶುಕ್ರವಾರ, 23 ಜನವರಿ 2026 (08:35 IST)
ಬೆಂಗಳೂರು: ಈ ಬಾರಿ ಚಳಿಗಾಲದಲ್ಲಿ ಭಯಂಕರ ಚಳಿ, ಮಳೆಗಾಲದಲ್ಲಿ ಭಾರೀ ಮಳೆಯಿತ್ತು. ಬೇಸಿಗೆ ಕಾಲ ಹೇಗಿರಲಿದೆ? ಹವಾಮಾನ ತಜ್ಞರು ಏನು ಹೇಳುತ್ತಾರೆ ನೋಡಿ.

ಈ ವರ್ಷ ಎಲ್ಲವೂ ಅತೀ ಎನಿಸುವಂತಿತ್ತು. ಮಳೆಗಾಲ ಅಬ್ಬರವೂ ಜೋರಾಗಿಯೇ ಇತ್ತು. ವಿಶೇಷವಾಗಿ ಕರಾವಳಿ ಜಿಲ್ಲೆಗಳಲ್ಲಿ ದಾಖಲೆಯ ಭಾರೀ ಮಳೆಯಾಗಿತ್ತು. ಅಕ್ಟೋಬರ್ ವರೆಗೂ ಧಾರಾಕಾರ ಮಳೆ ಕಂಡುಬಂದಿತ್ತು.

ಚಳಿಗಾಲವೂ ಕೆಲವು ಜಿಲ್ಲೆಗಳಲ್ಲಿ ದಾಖಲೆಯ ಮಟ್ಟಕ್ಕೆ ತಾಪಮಾನ ಕುಸಿತ ಕಂಡುಬಂದಿತ್ತು. ಈ ಬಾರಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲೂ ವಿಪರೀತ ಎನಿಸುವಷ್ಟು ಚಳಿಯಿತ್ತು. ಆದರೆ ಚಳಿಗಾಲ ಇನ್ನೇನು ಕೆಲವೇ ದಿನಗಳಲ್ಲಿ ಕೊನೆಯಾಗಲಿದೆ.

ಈ ಬಾರಿ ಬೇಸಿಗೆಯೂ ವಿಪರೀತ ಎನಿಸುವಷ್ಟು ಸುಡಲಿದೆ ಎನ್ನುತ್ತಾರೆ ಹವಾಮಾನ ತಜ್ಞರು. ಫೆಬ್ರವರಿಯಿಂದಲೇ ಹಗಲು ವಿಪರೀತ ಬಿಸಿಲು ಕಂಡುಬರಲಿದೆ. ಚಳಿಗಾಲ ತೀವ್ರವಾಗಿದ್ದರಿಂದ ಬೇಸಿಗೆಯೂ ಈ ಬಾರಿ ತೀವ್ರವಾಗಿರಲಿದೆ ಎಂದು ಹವಾಮಾನ ವರದಿಗಳು ಹೇಳುತ್ತಿವೆ. ಕಳೆದ ಬಾರಿಗಿಂತಲೂ ಈ ಬಾರಿ ಸೂರ್ಯನ ಶಾಖ ಹೆಚ್ಚು ಮೈಸುಡಲಿದೆ ಎಂಬ ಎಚ್ಚರಿಕೆ ನೀಡಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮತ್ತೆ ನೀನು ಗೆದ್ದರೆ ನಿನ್ನ ಮನೆ ವಾಚ್‌ ಮ್ಯಾನ್‌ ಆಗುವೆ: ಪ್ರದೀಪ್ ಈಶ್ವರ್‌ಗೆ ಬಿಎನ್‌ ರವಿಕುಮಾರ್ ಸವಾಲು

ಕೆಆರ್‌ ಪುರಂ ತ್ರಿವಳಿ ಮರ್ಡರ್ ಕೇಸ್‌: ಶ್ವೇತಾಳ ಲವರ್‌, ಪ್ರಮುಖ ಆರೋಪಿ ಸಿಕ್ಕಿದ್ದೆಲ್ಲಿ ಗೊತ್ತಾ

ಅಯೋಧ್ಯೆ ರಾಮನ ದುಡ್ಡಿಗೆ ಕನ್ನ ಹಾಕಿದವರು ಸಿಕ್ಕಿಬಿದ್ದಿದ್ದು ಹೇಗೆ ಇಲ್ಲಿದೆ ರೋಚಕ ವಿವರ

ದುಷ್ಟ ಕಾಂಗ್ರೆಸ್ ನ್ನು ಹೊಡೆದೋಡಿಸುವುದೇ ನಮ್ಮ ಗುರಿ: ಬಿವೈ ವಿಜಯೇಂದ್ರ

ವೆನಿಜುವೆಲಾ ಭೂಕಂಪದ ಅವಶೇಷದಡಿ ಸಿಲುಕಿದ ನಾಯಿಯ ಅವಸ್ಥೆ ನೋಡಿದರೆ ಕಣ್ಣೀರೇ ಬರುತ್ತೆ Video

ಮುಂದಿನ ಸುದ್ದಿ
Show comments